Download Now Banner

This browser does not support the video element.

ಕುಂದಾಪುರ: ಸಿದ್ದಾಪುರ ಜಾತ್ರಾ ಎಂಟರ್ಪ್ರೈಸಸ್ ಮಾಲಕ ಉದಯ್ ಚಾತ್ರ ೪೩ ವರ್ಷ ನೇಣು ಬಿಗಿದು ಆತ್ಮಹತ್ಯೆ

Kundapura, Udupi | Sep 18, 2025
ಸಿದ್ದಾಪುರ ಜಾತ್ರಾ ಎಂಟರ್ಪ್ರೈಸಸ್ ಮಾಲಕ ಉದಯ್ ಚಾತ್ರ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿಯಾಗಿದ್ದಾರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Read More News
T & CPrivacy PolicyContact Us