Public App Logo
Profile Picture

Usha Shetty

@usshetty91
35944Followers
5Following
ಉಡುಪಿ: ಏಪ್ರಿಲ್ ಮೂರರಿಂದ ಏಳರವರೆಗೆ ಇಂದ್ರಾಳಿ ಶ್ರೀ ಮುಖ್ಯಪ್ರಾಣ ನಾಗದೇವರ ಪುನರ್ಪ್ರತಿಷ್ಠ ಬ್ರಹ್ಮಕಲಶೋತ್ಸವ ನಗರದಲ್ಲಿ ಜಯಕರ್ ಶೆಟ್ಟಿ ಇಂದ್ರಾಳಿ
ಉಡುಪಿ: ವ್ಯವಹಾರದ ವಿಚಾರವಾಗಿ ವ್ಯಕ್ತಿ ಒಬ್ಬರನ್ನ ಕಾರಿನಲ್ಲಿ ಅಪಹರಿಸಿರುವ ಬಗ್ಗೆ ಪ್ರಕರಣ ದಾಖಲು
ಉಡುಪಿ: ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ತೋನ್ಸ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕಾ ಸುವರ್ಣ ಬಾಗಿ
ಉಡುಪಿ: ಉಡುಪಿಯ ಪತ್ರಕರ್ತ ಪ್ರಶಾಂತ್ ಪಾದೆಗೆ ರಾಜ್ಯ ಪ್ರಶಸ್ತಿ
ಉಡುಪಿ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ
ಉಡುಪಿ: ಉಡುಪಿಯಲ್ಲಿ ರೈಲಿನಿಂದ ಜಿಗಿಯಲು ಯತ್ನಿಸಿದ ಯುವಕನ ರಕ್ಷಣೆ
ಉಡುಪಿ: ಕಾಪು‌ ವಿಧಾನಸಭಾ ಕ್ಷೇತ್ರದಲ್ಲಿ ಖಾಯಂ ನಿವೇಶನ ಹಕ್ಕು ಪತ್ರವನ್ನು ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ: ಕಟ್ಟೆಹಾಡಿ ಹತ್ತಿರ ಕಾಂಕ್ರೀಟ್ ತಡ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಗುರುರಾಜ್ ಗಂಟಿಹೊಳೆ
ಉಡುಪಿ: ಕರಾವಳಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸುವ ಬೊಟ್ ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಾಯ
ಉಡುಪಿ: ಹೇರಾಡಿಯಲ್ಲಿ ಖತರ್ನಾಕ್ ಕಳ್ಳನ ಬಂಧನ
ಉಡುಪಿ: ಎನ್ ಎ ಬಿ ಎಲ್ ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ
ಉಡುಪಿ: ಅಜೆಕಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ನಾಪತ್ತೆ
ಉಡುಪಿ: ಕಾಪುವಿನಲ್ಲಿ ಪ್ರತ್ಯೇಕ ಪ್ರಕರಣ ಇಬ್ಬರು ಆತ್ಮಹತ್ಯೆ
ಉಡುಪಿ: ಸಂತೆಕಟ್ಟೆ ಮೇಲ್ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತ ನಗರದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ: ವಿಪರೀತ ಮಧ್ಯಪಾನ ಮಾಡುವ ಚಟ ಹೊಂದಿದ ವ್ಯಕ್ತಿ ಒಬ್ಬರು ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಅಪಘಾತಕ್ಕೆ ಒಳಗಾದಾ ವಾಹನದಲ್ಲಿ ಗಾಂಜಾಪತ್ತೆ
ಉಡುಪಿ: ಮಾಬುಕಳ ಸೇತುವೆಯ ಬಳಿ ಲಾರಿ ಒಂದು ಸ್ಕೂಟರ್ ಗೆ ಡಿಕ್ಕಿ
ಉಡುಪಿ: ತಲವಾರು ತೋರಿಸಿ ಜಾನುವಾರು ಕಳವು ಆರೋಪಿಗಳ ಜಾಮೀನು ರದ್ದು ಕೋಕಾ ಕಾಯ್ದೆ ಅಡಿ ಅರೆಸ್ಟ್
ಉಡುಪಿ: ಕಾರು ಟ್ರಕ್ ನಡುವೆ ಬೀಕರ ಅಪಘಾತ ಇಬ್ಬರೂ ಸ್ಥಳದಲ್ಲಿ ಸಾವು
ಉಡುಪಿ: ಉಡುಪಿ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ
ಉಡುಪಿ: ಕಾರ್ಕಳ ಹಾಗೂ ಶಿರ್ವಾ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐವರು ಆರೋಪಿಗಳ ಬಂಧನ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ಗಂಗೊಳ್ಳಿಯಲ್ಲಿ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ
ಉಡುಪಿ: ಯಕ್ಷಗಾನ ಕಲರಂಗದ ವತಿಯಿಂದ ನಿರ್ಮಿಸಿರುವ ಮನೆ ನಂದಾದೀಪ ಉದ್ಘಾಟನೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಾಗಿ
ಉಡುಪಿ: ಮುಟ್ಲಪಾಡಿ ಗ್ರಾಮದ ಕೋಳಿ ಅಂಗಡಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನ
ಉಡುಪಿ: ಕಳ್ಳತನ ಪ್ರಕರಣ ಹಾಗೂ ಭಯಾನಕ ವೀಲಿಂಗ್ ಮಾಡಿದ ಯುವಕ ಅರೆಸ್ಟ್