Download Now Banner

This browser does not support the video element.

ಕೊಪ್ಪಳ: ಬ್ಯಾಲೆಟ್ ಪೇಪರ್ ಗೆ ಹೋದ ಬೇರೆ ದೇಶಗಳೆಲ್ಲ ಶಿಲಾಯುಗಕ್ಕೆ ಹೋದ್ವಾ..? ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಸಿ ಎಂ ಪ್ರಶ್ನೆ..!

Koppal, Koppal | Sep 6, 2025
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಉವ ನಿರ್ದಾರಕ್ಕೆ ಬಿಜೆಪಿ ಹೇಳಿಕೆಗೆ ಕೊಪ್ಪಳದ ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಸಿ ಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಮೇರಿಕಾ ಸೇರಿ ಬೇರೆ ದೇಶಗಳು ಬ್ಯಾಲೆಟ್ ಪೇಪರ್ ಗೆ ಹೋಗಿವೆ ಎವೆಲ್ಲ ಶಿಲಾಯುಗಕ್ಕೆ ಹೋಗಿದ್ದಾವಾ ಎಂದು ಪ್ರಶ್ನೆ ಮಾಡಿದ್ದಾರೆ, ಬಿಜೆಪಿಯವರು ಯಾಕೆ ಬ್ಯಾಲೆಟ್ ಪೇಪರ್ ಗೆ ಭಯ ಪಡ್ತಿದೆ ಎಂದು ಪ್ರಶ್ನಿಸಿದ್ದಾರೆ...
Read More News
T & CPrivacy PolicyContact Us