Download Now Banner

This browser does not support the video element.

ವಿಜಯಪುರ: ಭೀಮನಗೌಡ ಬಿರಾದಾರನಿಗೆ ಗುಂಡು ಹೊಡೆದಿದ್ದು ಎಲ್ಲಿ ಎಂದು ನಗರದಲ್ಲಿ ಮಾಹಿತಿ ಬಿಚ್ಚಿಟ್ಟ ಚಿಕ್ಕಪ್ಪ ಮಲ್ಲನಗೌಡ ಬಿರಾದಾರ್

Vijayapura, Vijayapura | Sep 3, 2025
ಕಟುಂಗ್ ಮಾಡಿಸಲೆಂದು ಆತಕುರ್ಚಿಯ ಮೇಲೆ ಕುಳಿತಿದ್ದಾನೆ, ಆತನ ಕಣ್ಣಿಗೆ ಖಾರದ ಪುಡಿ ಎರಚಿ ಕುರ್ಚಿಯ ಮೆಲೇಯೇ ಫೈರಿಂಗ್ ಮಾಡಿದ್ದಾರೆ, ಎಂದಿನಂತೆ ಕಟಿಂಗ್ ಮಾಡಿಸಲು ಹೋಗಿದ್ದಾನೆ. ಊರು ಬಿಟ್ಟು ಒಂದು ಕಿಲೋ ಮಿಟರ್ ದೂರದಲ್ಲಿ ನಮ್ಮ ಮನೆ ಇದೆ. ತಲೆಗೆ ಫೈರ್ ಮಾಡಿದ್ದಾರೆ, ಎರಡು ಸಣ್ಣ ಮಕ್ಕಳು ಇದ್ದಾರೆ, ಗ್ರಾಮ ಪಂಚಾಯತಿ ತಾಲೂಕು ಪಂಚಾಯತಿ ಎಲ್ಲೆಡೆ ಕೆಲಸ ಮಾಡಿದ್ದ ನಮ್ಮ ಮನೆಯ ಕಳಸವೇ ಹೋಯಿತು ಎಂದು ಮೃತ ಭೀಮನಗೌಡನ ಚಿಕ್ಕಪ ಮಲ್ಲಮಗೌಡ ಹೇಳಿದರು..
Read More News
T & CPrivacy PolicyContact Us