Public App Logo
Profile Picture

Santosh

@almelkar
180548Followers
6Following
ವಿಜಯಪುರ: ಕನ್ನೂರ ಗ್ರಾಮಕ್ಕೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನಯ ಸದುಪಯೋಗ ವಾಗಬೇಕು : ಪಟ್ಟಣದಲ್ಲಿ ಗ್ರಾಮಸ್ಥ ಮಾಳು ಅಥಣಿ
ವಿಜಯಪುರ: ಮಿಂಚನಾಳ ರೈಲ್ವೇ ಸ್ಟೇಷನ್ ಬಳಿ ಆಕ್ರಮ‌ಮದ್ಯ ಮಾರಾಟ ಮಾಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ಮುದ್ದೇಬಿಹಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ಗುಂಡ ಕರ್ಜಗಿ ಗ್ರಾಮಸ್ಥರ ಪ್ರತಿಭಟನೆ
ವಿಜಯಪುರ: ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ
ವಿಜಯಪುರ: ಸಚಿವ ಸಂಪುಟ ವಿಸ್ತರಣೆ ಹೈ ಕಮಾಂಡ್ ತೀರ್ಮಾನವೇ ಅಂತಿಮ : ನಗರದಲ್ಲಿ ಸಚಿವ ಎಂ ಬಿ ಪಾಟೀಲ
ವಿಜಯಪುರ: ನಗರದಲ್ಲಿ ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿ.ಪಂ ಸಿಇಒ ರಿಷಿ ಆನಂದ
ವಿಜಯಪುರ: ಮಾದಕ ದೃವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ನಗರದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜನೆ
ಸಿಂದಗಿ: ಪಟ್ಟಣದಲ್ಲಿ 10 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿದ ಶಾಸಕ ಅಶೋಕ ಮನಗೂಳಿ
ವಿಜಯಪುರ: ನಗರ ಹೊರ ಭಾಗದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಸಸಿಗಳನ್ನು‌ ನೆಟ್ಟು ಪೋಷಣೆ ಮಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ವಿಜಯಪುರ: ಅಲಿಯಾಬಾದ್ ಗ್ರಾಮದ ಹೊರ ಭಾಗದಲ್ಲಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ಕೊಲ್ಹಾರ: ಮುಳವಾಡ ಗ್ರಾಮದ ಬ್ಯಾಂಕ್ ನಲ್ಲಿ ತಡ ರಾತ್ರೀ ಅಗ್ನಿ ಅವಘಡ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ
ತಿಕೋಟಾ: 6 ಜನರ ಕೊಲೆ ಪ್ರಕರಣ ಪ್ರಮುಖ ಆರೋಪಿ ಕಾಲಿಗೆ ಗುಂಡೇಟು; ಇಟ್ಟಂಗಿಹಾಳ ಬಳಿ ಗುಂಡು ಹೊಡೆದ ಸ್ಥಳ ಪರಿಶೀಲನೆ ನಡೆಸಿದ ಎಸ್‌ಪಿ
ಮುದ್ದೇಬಿಹಾಳ: ಬಸರಕೋಡ ಗ್ರಾ.ಪಂ ವ್ಯಾಪ್ತಿಯ ನರೇಗಾ ಸ್ಥಳದಲ್ಲಿ ಯೋಗಾಸನ ಆಚರಣೆ ನಡೆಸಿ ಕಾರ್ಮಿಕರು
ವಿಜಯಪುರ: ನಗರದ ಹಲವೆಡೆ ನಡೆದ ನೀಟ್ ಪರೀಕ್ಷಾ ಕೇಂದ್ರಕ್ಕೆ ಡಿಸಿ ಭೇಟಿ ಪರಿಶೀಲನೆ
ವಿಜಯಪುರ: ಕಾವೇರಿ ಎಂಬ ಯುವತಿ ಮನೆಯಲ್ಲಿ ಯಾರಿಗೂ ಹೇಳದೇ ಕಾಣೆ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ಬಸವನ ಬಾಗೇವಾಡಿ: ಶ್ರೀ ಲಿಂ. ಸಿದ್ದಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಆಯೋಜನೆ : ಪಟ್ಟಣದಲ್ಲಿ ಡಾ.ಸಿದ್ದಲಿಂಗ ಸ್ವಾಮಿಜಿ
ವಿಜಯಪುರ: ನೀಟ್ ಮರು ಪರೀಕ್ಷೆ ಹಿನ್ನಲೆಯಲ್ಲಿ ನಗರದ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋ ಬಸ್ತ್
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಯೋಗ ದಿನದ ಆಚರಣೆ
ವಿಜಯಪುರ: ನೀಟ್ ಪರಿಕ್ಷೆ ಹಿನ್ನೆಲೆ ಪರಿಕ್ಷಾ ಕೇಂದ್ರದ ಬಳಿ ನಿಷೇದಾಜ್ಞೆ ಜಾರಿಗೊಳಿಸಿ ನಗರದಲ್ಲಿ ಡಿಸಿ ಡಾ.ಆನಂದ ಕೆ ಆದೇಶ
ವಿಜಯಪುರ: ನಗರದ ಹೊರ ಭಾಗದಲ್ಲಿ ನೀರಲ್ಲಿ ಯೋಗ ಮಾಡಿ ಗಮನ‌ ಸೆಳೆದ ಪತ್ರಕರ್ತ ಸುನೀಲ ಗೊಡೇನವರ ಹಾಗೂ ಅವರ ಪುತ್ರರು
ವಿಜಯಪುರ: ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿದ ಮಾಜಿ ಸಚಿವ
ತಾಳಿಕೋಟಿ: ಸಾಲವಾಡಗಿ ಗ್ರಾಮದ ಹೊರ ಭಾಗದಲ್ಲಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿನ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ: ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ : ನಗರದಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಡಿಸಿ ಡಾ.ಆನಂದ ಕೆ
ಇಂಡಿ: ಘೋಣಸಗಿ ಶಾಲೆಯ ಮಕ್ಕಳಿಂದ ಖಗೋಳ ವಿಸ್ಮಯ ವೀಕ್ಷಣೆ
ಮುದ್ದೇಬಿಹಾಳ: ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಕಾಂಗ್ರೆಸ್ ಗೆ ರಾಜೀನಾಮೆ : ಪಟ್ಟಣದಲ್ಲಿ ಬಸವರಾಜ್ ಬಜಂತ್ರೀ