Public App Logo
Profile Picture

Suresh Jatti

@almelkar
180395Followers
6Following
ಚಡಚಣ: ಭಾರಿ ಮಳೆ ಗಾಳಿ ಗಾಳಿಗೆ ಹತ್ತಳ್ಳಿ ಗ್ರಾಮದ ರೈತ ಬಿರಾದಾರ್ ಎಂಬಾತನ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ
ತಿಕೋಟಾ: ಮಹಿಳಾ ವಿವಿ ಘಟಿಕೋತ್ಸವದಲ್ಲಿ 5 ಚಿನ್ನದ ಪಡೆದ ರೈತರ ಮಗಳು
ವಿಜಯಪುರ: ನಗರ ಹೊರ ಭಾಗದಲ್ಲಿ ಓಸಿ ನಂಬರ್ ಬರೆದುಕೊಳ್ಳುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ತಿಕೋಟಾ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಮಹನೀಯರಿಗೆ ಮಹಿಳಾ ವಿವಿ ಆವರಣದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್
ವಿಜಯಪುರ: ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ನಡೆಸುವ ಹೋರಾಟಕ್ಕೆ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ : ನಗರದಲ್ಲಿ ಶರಣಯ್ಯ ಬಂಡಾರಿಮಠ
ತಿಕೋಟಾ: ಅಕ್ಕಮಹಾದೇವಿ ಮಹಿಳಾ ವಿವಿಯ ಘಟಿಕೋತ್ಸವದಲ್ಲಿ ಹಲವು ಜನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ‌, ಪದವಿ ಪ್ರಧಾನ ಮಾಡಿದ ರಾಜ್ಯಪಾಲರು
ವಿಜಯಪುರ: ನಕಲಿ ಎಸ್ ಸಿ ಎಸ್ ಟಿ ಸರ್ಟಿಫಿಕೇಟ್ ಯಾವುದೇ ಕಾರಣಕ್ಕೂ ಕೊಡಬಾರದು : ನಗರದಲ್ಲಿ ಮಾಜಿ ಸಂಸದ ಉಗ್ರಪ್ಪ
ಬಸವನ ಬಾಗೇವಾಡಿ: ಪಟ್ಟಣದ ಹೊರ ಭಾಗದಲ್ಲಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ: ಬಸವ ಜಯಂತಿ ಅಂಗವಾಗಿ ಬಸವೇಶ್ವರ ಪ್ರತಿಮೆಗೆ ನಗರದಲ್ಲಿ ಮಾಲಾರ್ಪಣೆ ಮಾಡಿದ ನಗರ ಶಾಸಕ ಯತ್ನಾಳ
ಸಿಂದಗಿ: ಪಟ್ಟಣದಲ್ಲಿ ಡೊಳ್ಳು ಬಾರಿಸಿ ಬಸವೇಶ್ವರ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಮನಗೂಳಿ
ವಿಜಯಪುರ: ಬಸವ ಜಯಂತಿ ಅಂಗವಾಗಿ ಬಸವೇಶ್ವರರ ಪ್ರತಿಮಗೆ ಮಾಲಾರ್ಪಣೆ ಮಾಡಿದ ಸಚಿವ ಎಂ ಬಿ ಪಾಟೀಲ
ವಿಜಯಪುರ: ಮುಂದಿನ ದಿನದಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವೆ : ನಗರದಲ್ಲಿ ಶಾಸಕ ಯತ್ನಾಳ
ವಿಜಯಪುರ: ಭೂ ಸ್ವಾಧೀನಕ್ಕೆ ಒಳಪಡುವ ಸಂತ್ರಸ್ತರು‌ ಲೋಕ್ ಅದಾಲತ್ ನಲ್ಲಿ ಸಮಸ್ಯೆ ಬಗೆ ಹರಿಸಿಕೊಳ್ಳಿ : ನಗರದಲ್ಲಿ ಸಚಿವ ಎಂ ಬಿ ಪಾಟೀಲ
ಸಿಂದಗಿ: ಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಬಬಲೇಶ್ವರ: ನಂದ್ಯಾಳ ಗ್ರಾಮದಲ್ಲಿ 5 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಸಚಿವರಿಂದ ಭೂಮಿಪೂಜೆ
ಕೊಲ್ಹಾರ: ತಳೇವಾಡ ಗ್ರಾಮದ ಬಳಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ: ಪಕ್ಷದ ಶಿಸ್ತನ್ನು ಯಾರೇ ಉಲ್ಲಂಘನೆ ಮಾಡಿದರೂ ಕ್ರಮ‌ ಆಗತ್ತೆ : ನಗರದಲ್ಲಿ ಸಚಿವ ಎಂ ಬಿ ಪಾಟೀಲ
ಬಬಲೇಶ್ವರ: ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಸಚಿವ ಎಂ ಬಿ ಪಾಟೀಲ ಅವರಿಂದ ಅರ್ಜುಣಗಿ ಗ್ರಾಮದಲ್ಲಿ ಭೂಮಿಪೂಜೆ
ವಿಜಯಪುರ: ಮಹಿಳಾ ಮೀಸಲಾತಿ ವಿದೇಯಕಕ್ಕೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವಿರೋಧಿಸಿವೆ : ನಗರದಲ್ಲಿ ಬಿಜೆಪಿ ಮುಖಂಡ ವಿಜಯ ಜೋಶಿ
ವಿಜಯಪುರ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ, ಸಾರ್ವಜನಿಕರು ಸಹಕರಿಸಿ : ನಗರದಲ್ಲಿ ಡಿಸಿ ಡಾ‌.ಆನಂದ ಕೆ
ಬಸವನ ಬಾಗೇವಾಡಿ: ಪಟ್ಟಣದ ಹೊರ ಭಾಗದ ಕೆರೆಗೆ ನೀರು ಬಿಟ್ಟ ಅಧಿಕಾರಿಗಳು, ರೈತರ ಮೊಗದಲ್ಲಿ ಸಂತಸ
ವಿಜಯಪುರ: ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಂದ ವಿರೋಧ : ನಗರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ
ನಿಡಗುಂದಿ: ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆ, ಕುಡಿಯುವ ನೀರಿನ‌ ಸಮಸ್ಯೆ ಎದುರಾಗುವ ಸಾಧ್ಯತೆ
ನಿಡಗುಂದಿ: ಆಲಮಟ್ಟಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಲಕ್ಷಾಂತರ ಸಸಿ ಬೆಳೆಸಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು
ವಿಜಯಪುರ: ಅಂಕಲಗಿ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರದ ಭೂಮಿಪೂಜೆ ನೆರವೇರಿಸಿದ ಶಾಸಕ ವಿಢಲ ಕಟಕದೊಂಡ