Download Now Banner

This browser does not support the video element.

ಕಾರವಾರ: ಲಕ್ಷ್ಮಣನಗರದಲ್ಲಿ ಜನವಸತಿ ಪ್ರದೇಶಕ್ಕೆ ಸೇರಿಕೊಂಡಿದ್ದ ನಾಗರ ಸಾವಿನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ

Karwar, Uttara Kannada | Aug 24, 2025
ಕದ್ರಾ, ಮಲ್ಲಾಪುರದಲ್ಲಿರುವ ಲಕ್ಷ್ಮಣನಗರದ ನವೀನ್ ಅವರ ಮನೆಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರು ಸೇರಿ ರವಿವಾರ ಸಂಜೆ 5ಕ್ಕೆ ರಕ್ಷಣೆ ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಹಾವು ಬಂದು ಸೇರಿಕೊಂಡಿದ್ದರಿಂದ ಅದರ ಹುಡುಕಾಟಕ್ಕೆ ಸಾಕಷ್ಟು ಹರಸಾಹಸ ಪಡಬೇಕಾಯಿತು. ಸಾಕಷ್ಟು ಹೊತ್ತಿನ ಬಳಿಕ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾದರು.
Read More News
T & CPrivacy PolicyContact Us