Download Now Banner

This browser does not support the video element.

ಬಸವಕಲ್ಯಾಣ: ಈದ್ ಮಿಲಾದ್ ನಿಮಿತ್ತ ನಗರದಲ್ಲಿ ಅದ್ಧೂರಿ ಮೆರವಣಿಗೆ: ಮುಸ್ಲಿಂ ಪ್ರಮುಖರಿಗೆ ಸನ್ಮಾನಿಸಿ ಸೌಹಾರ್ದತೆ ಮೆರೆದ ಗಣೇಶ್ ಮಂಡಳದ ಪ್ರಮುಖರು

Basavakalyan, Bidar | Sep 5, 2025
ಬಸವಕಲ್ಯಾಣ: ನಗರದಲ್ಲಿ ಈದ್ ಮಿಲಾದ್ ಉನ್ ನಬಿ ಹಬ್ಬದ ನಿಮಿತ್ತ ಅದ್ಧೂರಿಯಾಗಿ ಮೆರವಣಿಗೆ ಜರುಗಿತು. ಇದೇ ವೇಳೆ ಗಣೇಶ ಮಂಡಳ ಹಾಗೂ ಹಿಂದು ಸಮಾಜದ ಪ್ರಮುಖರಿಂದ ಮುಸಯ ಸಮಾಜದ ಪ್ರಮುಖರನ್ನು ಸನ್ಮಾನಿಸಿ, ಸೌಹಾರ್ದತೆ ಮೆರೆದರು
Read More News
T & CPrivacy PolicyContact Us