Download Now Banner

This browser does not support the video element.

ದೊಡ್ಡಬಳ್ಳಾಪುರ: ವೀರಾಪುರ ಬಳಿ ಕುಡಿಯಲು ನೀರು ತೆಗೆದುಕೊಂಡು ರೈಲ್ವೆ ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ಪಶ್ಚಿಮ ಬಂಗಾಳದ ಯುವಕ ಸಾವು

Dodballapura, Bengaluru Rural | Aug 26, 2025
ದೊಡ್ಡಬಳ್ಳಾಪುರ ಕುಡಿಯಲು ನೀರು ತರಲು ಹೋಗಿ ನೀರು ತೆಗೆದುಕೊಂಡು ವಾಪಸ್ ಬರುವ ವೇಳೆ ರೈಲು ಡಿಕ್ಕಿಯಾಗಿ ಯುವಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಶಟ್ಟಿ ಹಳ್ಳಿ ಕೈಗಾರಿಕಾ ಪ್ರದೇಶದ ವೀರಪುರ ಬಳಿ ನಡೆದಿದೆ ಮೃತ ಯುವಕನನ್ನು ಪಶ್ಚಿಮ ಬಂಗಾಳದ ಮೂಲದ 23 ವರ್ಷದ ರಾಜಮಹಂತಿ ಎಂದು ಗುರುತಿಸಲಾಗಿದ್ದು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Read More News
T & CPrivacy PolicyContact Us