Install App
haverimedia
This browser does not support the video element.
ರಾಣೇಬೆನ್ನೂರು: ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಮಕ್ಕಳ ಕುಟುಂಬಸ್ಥರಿಗೆ ಸರ್ಕಾರದಿಂದ ಮಂಜೂರಾದ ಪರಿಹಾರದ ಪ್ರತಿ ವಿತರಣೆ; ನದಿಹರಳಹಳ್ಳಿ ಗ್ರಾಮದಲ್ಲಿ ಘಟನೆ
Ranibennur, Haveri | Sep 9, 2025
ರಾಣೇಬೆನ್ನೂರ ತಾಲೂಕು ನದಿಹರಳಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮುಳುಗಿ ಅಸುನೀಗಿದ ಪವಾರ್ ಕುಟುಂಬದ ಮಕ್ಕಳ ಪಾಲಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರಾದ ತಲಾ ₹2 ಲಕ್ಷ ರೂಪಾಯಿ ಅನುದಾನದ ಆದೇಶ ಪತ್ರಗಳನ್ನು ಶಾಸಕ ಪ್ರಕಾಶ ಕೋಳಿವಾಡ ಹಸ್ತಾಂತರ ಮಾಡಿದರು..
Share
Read More News
T & C
Privacy Policy
Contact Us
Your browser does not support JavaScript!