Download Now Banner

This browser does not support the video element.

ಬಂಟ್ವಾಳ: ಕೋಮು ಸೌಹಾರ್ದ ಹಾಳು ಮಾಡಲು ಯತ್ನ ಆರೋಪ: ಬಂಟ್ವಾಳದಲ್ಲಿ ಹಿಂಜಾವೇ ಮುಖಂಡನಿಗೆ ಜಾಮೀನು‌ ಮಂಜೂರು

Bantval, Dakshina Kannada | Sep 10, 2025
ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪದಲ್ಲಿ ಹಿಂಜಾವೇ ಮುಖಂಡ ನರಸಿಂಹ ಶೆಟ್ಟಿ ಮಾಣಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Read More News
T & CPrivacy PolicyContact Us