Download Now Banner

This browser does not support the video element.

ಚಿಕ್ಕಮಗಳೂರು: ಕೆ‌ಎಸ್‌ಆರ್‌ಟಿಸಿ ಬಸ್ ಡಿಪೋ‌ಗೆ ದಿಡೀರ್ ಭೇಟಿ ಕೊಟ್ಟ ಎಂಎಲ್ಸಿ ಸಿ.ಟಿ ರವಿ.!

Chikkamagaluru, Chikkamagaluru | Oct 8, 2025
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಕೆ ಎಸ್ ಆರ್ ಟಿ ಸಿ ಬಸ್ ಗಳು ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಹಾಗೂ ಅಪಘಾತ ಪ್ರಕರಣಗಳು ಚಿಕ್ಕಮಗಳೂರು ನಗರದ ಕೆಎಂ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ಡಿಪೋಗೆ ಎಂಎಲ್ಸಿ ಸಿ.ಟಿ ರವಿ ಬುಧವಾರ ದಿಢೀರ್ ಭೇಟಿ ಕೊಟ್ಟು ಬಸ್ ಗಳ ಸ್ಥಿತಿಗತಿಯನ್ನು ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಬಸ್ಗಳ ಸ್ಥಿತಿ ಕಂಡು ಸಿ.ಟಿ ರವಿ ಶಾಕ್ ಆದರು
Read More News
T & CPrivacy PolicyContact Us