Download Now Banner

This browser does not support the video element.

ಕಡೂರು: ಹಗಲು, ರಾತ್ರಿ ಎನ್ನದೆ ಓಡಾಡ್ತಿದೆ ಚಿರತೆ..! ಚಿರತೆ ಕಾಟಕ್ಕೆ ಬೆಸ್ತುಬಿದ್ದ ಕಡೂರು ಸುತ್ತಮುತ್ತಲಿನ ಜನ

Kadur, Chikkamagaluru | Aug 21, 2025
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ. ಕಳೆದು ತಿಂಗಳು ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪ ಇಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು‌. ಆದರೆ ಮತ್ತೆ ಕಡೂರು ತಾಲೂಕಿನ ಮಚೇರಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಳ್ಳತೊಡಗಿದ್ದು ಜನರು ಆತಂಕದಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Read More News
T & CPrivacy PolicyContact Us