Download Now Banner

This browser does not support the video element.

ಕಡೂರು: ಮಳೆಗಾಗಿ‌ ಕಾಯುತ್ತಿದ್ದ ಬಯಲು ಸೀಮೆಯ ಭಾಗದ ರೈತರಲ್ಲಿ ಮಂದಹಾಸ.! ದೇವನೂರಲ್ಲಿ ಮಳೆಯ ಸಿಂಚನ.!

Kadur, Chikkamagaluru | Oct 5, 2025
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರ ಪೀಡೀತ ಪ್ರದೇಶ ಎಂದು ಕರೆಯಿಸಿಕೊಳ್ಳುವ ಕಡೂರು ತಾಲೂಕಿನ ದೇವನೂರು ಹಾಗೂ ಸುತ್ತಮುತ್ತಲಿನ ಭಾಗಗಳ ಮಳೆ ಇಲ್ಲದೆ ರಾಗಿ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದ್ದು‌ ರೈತರು ಮಳೆಯನ್ನೇ ಎಸುರು ನೋಡುತ್ತಿದ್ದರು. ಇಂದು ದೇವನೂರು ಭಾಗದಲ್ಲಿ ಮಳೆ ಸುರಿದಿದ್ದು. ರೈತರ ಮೊಗದಲ್ಲಿ ಮಂದಹಾಸ ಹುಟ್ಟಿಸಿದೆ‌.
Read More News
T & CPrivacy PolicyContact Us