Download Now Banner

This browser does not support the video element.

ಬೀದರ್: ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ, ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸುವೆ: ಇಸ್ಲಾಂಪುರದಲ್ಲಿ ಸಚಿವ ರಹೀಮ್ ಖಾನ್

Bidar, Bidar | Aug 31, 2025
ಅತಿವೃಷ್ಟಿಯಿಂದಾಗಿ ರೈತರ ಬೆಳೆ ಮತ್ತು ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಕಾರಣ ಅವರ ಹಾನಿಯನ್ನು ಆದರಿಸಿ ಪರಿಹಾರವನ್ನು ಒದಗಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು ಜೊತೆ ಭೇಟಿ ನೀಡಿ ಧೈರ್ಯ ಹೇಳಿದರೆ ಆತ್ಮ ಬಲ ಹೆಚ್ಚುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಲಹೆ ಮೇರೆಗೆ ಪ್ರತಿ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ಸಚಿವ ರಹೀಮ್ ಖಾನ್ ಭಾನುವಾರ ಮಧ್ಯಾನ 2ಕ್ಕೆ ಸುದ್ದಿಗಾರರಿಗೆ ತಿಳಿಸಿದರು.
Read More News
T & CPrivacy PolicyContact Us