Download Now Banner

This browser does not support the video element.

ಬಾಗೇಪಲ್ಲಿ: ಸಮರ್ಪಕ ಒಳ ಮೀಸಲಾತಿಯ ಜೊತೆಗೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಯಾಗಲಿ: ಪಟ್ಟಣದಲ್ಲಿ ಸಿಪಿಐಎಂ ಆಗ್ರಹ

Bagepalli, Chikkaballapur | Aug 23, 2025
ರಾಜ್ಯದಲ್ಲಿ ಸಮರ್ಪಕ ರೀತಿಯ ಒಳಮೀಸಲಾತಿಯ ಜೊತೆಗೆ ಕೇಂದ್ರ ಸರಕಾರದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನೀತಿಗಳ ವಿರುದ್ಧ ರಾಜ್ಯ ಸರಕಾರ ದೃಢವಾದ ಪ್ರತಿರೋಧವನ್ನು ತೋರಬೇಕು. ಮುಖ್ಯವಾಗಿ ಖಾಸಗಿ ರಂಗದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಸಿಪಿಐಎಂ ಪಕ್ಷ ಆಗ್ರಹಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು. ಪಟ್ಟಣದಲ್ಲಿನ ಸುಂದರಯ್ಯ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳಮೀಸಲಾತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಕಟ್ಟಕಡೆಯವರಿಗೂ ಅನುಕೂಲವಾಗುವಂತೆ ಮಾಡಬೇಕು ಎಂದರು.
Read More News
T & CPrivacy PolicyContact Us