Download Now Banner

This browser does not support the video element.

ದಾವಣಗೆರೆ: ಎಸ್ಪಿಗೆ ನಾಯಿ ಎಂದು ನಿಂದಿಸಿದ್ದ ಶಾಸಕ ಬಿಪಿ ಹರೀಶ್ ಬೆನ್ನಿಗೆ ನಿಂತ ಗ್ರಾಮಸ್ಥರು; ನಗರದಲ್ಲಿ ಗ್ರಾಮಸ್ಥರಿಂದ ದೂರು ದಾಖಲಿಸುವ ಎಚ್ಚರಿಕೆ

Davanagere, Davanagere | Sep 6, 2025
ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕಿನ ಎಸ್ಸಿ, ಎಸ್ಟಿ ರೈತರ ಪರವಾಗಿ ಹೋರಾಟ ಮಾಡುತ್ತಿರುವ ಹರಿಹರದ ಶಾಸಕ ಬಿ.ಪಿ.ಹರೀಶ್ ಅವರಿಗೆ ಬೆನ್ನುಲುಬಾಗಿ ನಿಲ್ಲುತ್ತೇವೆ ಹಾಗೂ ಶಾಸಕರಿಗೆ ಅನಗತ್ಯ ಕಿರುಕುಳ ಕೊಡುತ್ತಿರುವ ಜಿಲ್ಲಾ ಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ದುಗ್ಗಾವತಿ ಮತ್ತು ಚಿಕ್ಕಬಿದರಿ ಗ್ರಾಮಸ್ಥರು ಹೇಳಿದರು. ದಾವಣಗೆರೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಗ್ರಾಮಸ್ಥರಾದ ಯೋಗೀಶ್ ಮತ್ತು ಮಾರುತಿ ಮಾತನಾಡಿದರು.
Read More News
T & CPrivacy PolicyContact Us