Download Now Banner

This browser does not support the video element.

ಗಂಗಾವತಿ: ಆನೆಗುಂದಿಯಲ್ಲಿ ಕಾಂಗ್ರೆಸ್ ಪಾಪ ತೋಳೆಯಲು ತುಂಗಭದ್ರಾ ಗಂಗೆಯನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಅಭಿಷೇಕ; ಗಾಲಿ ಜನಾರ್ಧನರಡ್ಡಿ

Gangawati, Koppal | Aug 31, 2025
ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಾಪ ತೋಳೆಯಲು ಪವಿತ್ರ ತುಂಗಭದ್ರಾ ನದಿಯಲ್ಲಿನ ಗಂಗೆಯನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲು ಸಂಕಲ್ಪ ಮಾಡಲಾಗಿದೆ ಅದರಂತೆ ಪವಿತ್ರ ಚಿಂಥಾಮಣಿ ಸ್ಥಳದಲ್ಲಿರುವ ತುಂಗಭದ್ರಾ ನದಿಯಲ್ಲಿನ ಜಲ ಪೂಜೆ ಮಾಡಿ ಗಂಗೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರಡ್ಡಿ ಹೇಳಿದರು. ಆಗಸ್ಟ್ 31 ರಂದು ಬೆಳಗ್ಗೆ 8-30 ಗಂಟೆಗೆ ಆನೆಗುಂದಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಬಿಜೆಪಿ ಪಕ್ಷದಿಂದ ಧರ್ಮಸ್ಥಳ ಚಲೊ ಹಿನ್ನೆಲೆ ತುಂಗಭದ್ರಾ ನದಿ ನೀರಿನ ಜೊತೆಗೆ ಧರ್ಮಸ್ಥಳಕ್ಕೆ ತೆರಳಿದರು
Read More News
T & CPrivacy PolicyContact Us