Download Now Banner

This browser does not support the video element.

ಶೋರಾಪುರ: ಅರಳಹಳ್ಳಿ ರಾಜ್ಯ ಹೆದ್ದಾರಿಮೆಲೆ ಪಿಕಪ್ ವಾಹನ ಪಲ್ಟಿ, ಗಾಯಾಳುಗಳಿಗೆ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ರಂಗನಗೌಡ ಪಾಟೀಲ್

Shorapur, Yadgir | Sep 5, 2025
ಪಿಕಪ್ ವಾಹನ ಅಪಘಾತ: ಮಾನವೀಯತೆ ಮೆರೆದ ಮುಖಂಡ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಬುಲೆರೋ ಪಿಕಪ್ ವಾಹನ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಗೌಡ ಪಾಟೀಲ ದೇವಿಕೇರಾ ಮಾನವೀಯತೆ ಮೆರೆದಿದ್ದಾರೆ. ಬುಲೆರೋ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡು, ನೆರಳಾಡುತ್ತಿರುವುದನ್ನು ಕಂಡು ತಕ್ಷಣವೇ ತಮ್ಮ ಸ್ವಂತ ವಾಹನದಲ್ಲಿ ಸುರಪುರ ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ
Read More News
T & CPrivacy PolicyContact Us