ಪಾಕ್ ಪರವಾಗಿ ದೇಶದ ಯಾವುದೇ ಮೂಲೆಯಲ್ಲಿ ಘೋಷಣೆಯನ್ನು ಕೂಗಿದ್ರೂ, ಅವರನ್ನು ಒದ್ದು ಒಳಗೆ ಹಾಕ್ತಿವಿ. ಅಂತವರನ್ನು ಸಮರ್ಥನೆ ಮಾಡಿಕೊಳ್ಳುವುದೇ ಇಲ್ಲ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ರವಿವಾರ ಸಾಯಂಕಾಲ 4:00 ಸುಮಾರಿಗೆ ಸಚಿವ ಶಿವರಾಜ್ ತಂಗಡಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಮ್ಮ ದೇಶಭಕ್ತಿಯನ್ನು ಬಿಜೆಪಿಯವರ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ವಿರುದ್ಧವು ಕೂಡ ಕಿಡಿ ಕಾರಿದ್ದಾರೆ...