Download Now Banner

This browser does not support the video element.

ಕೊಪ್ಪಳ: ಹುಚ್ಚು ನಾಯಿ ಕಡಿತ, ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿ ವ್ಯಕ್ತಿ...!

Koppal, Koppal | Sep 25, 2025
ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬ ಸಾವಣಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ನಡೆದಿದೆ. ಬಹುದ್ದೂರ್ ಬಂಡಿ ಗ್ರಾಮದ ರಾಮಪ್ಪ ಕರಿಗಾರ್ 65 ವರ್ಷದ ವ್ಯಕ್ತಿ ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ...
Read More News
T & CPrivacy PolicyContact Us