Download Now Banner

This browser does not support the video element.

ವಿಜಯಪುರ: ಪುರಸಭೆ ಅಧಿಕಾರಿಗಳಿಂದ 84 ಕುಟುಂಬಗಳು ಬೀದಿಪಾಲು, ನಗರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರ್ ಆರೋಪ

Vijayapura, Vijayapura | Sep 10, 2025
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳಿಂದ ಸುಮಾರು 84 ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಬಡ ಕುಟುಂಬಗಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಏಕಾಯಕಿಯಾಗಿ ತೆರವು ಮಾಡಿದ ಹಿನ್ನೆಲೆ, 84 ಕುಟುಂಬಗಳು ಅತಂತ್ರವಾಗಿದ್ದಾವೆ ಹೀಗಾಗಿ ಕೂಡಲೇ ಅಧಿಕಾರಿಗಳು ಮತ್ತು ಶಾಸಕ ಅಶೋಕ ಮನಗೂಳಿಯವರು 84 ಬಡ ಕುಟುಂಬಗಳಿಗೆ ತಕ್ಷಣವೇ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ವಿಜಯಪುರದಲ್ಲಿ ಬುಧವಾರ ಸಾಯಂಕಾಲ 5ಗಂಟೆ ಸುಮಾರಿಗೆ ಮಾಜಿ ಶಾಸಕ ರಮೇಶ್ ಭೂಸನೂರ್ ಮಾಧ್ಯಮ ಮೂಲಕ ಆಗ್ರಹಿಸಿದರು.
Read More News
T & CPrivacy PolicyContact Us