Public App Logo
Profile Picture

Suresh Chinagundi

@sureshchinagundi
9630Followers
11Following
ವಿಜಯಪುರ: ನಗರದಲ್ಲಿ ಇಂಡಿ ಮೈತ್ರಿಕೂಟದ ವಿರುದ್ಧ ಜೆಡಿಎಸ್ ಮಹಿಳಾ ಘಟಕದಿಂದ ಪ್ರತಿಭಟನೆ
ವಿಜಯಪುರ: ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡಿದೆ ನಗರದಲ್ಲಿ ಮುಸ್ಲಿಂ ಮುಖಂಡರಿಂದ ಆರೋಪ
ವಿಜಯಪುರ: ಬೇಸಿಗೆಯಲ್ಲಿ ಮಳೆಯಿಂದ ಧರೆಗೆ ತಂಪು ನಗರದಲ್ಲಿ ಜನಜೀವನ ಅಸ್ತವ್ಯಸ್ತ
ವಿಜಯಪುರ: ನಗರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಅಕ್ಕಪಡೆ ಸಿಬ್ಬಂದಿಗಳಿಂದ ಆತ್ಮ ರಕ್ಷಣೆ ಜಾಗೃತಿ ಮೂಡಿಸಿದರು
ವಿಜಯಪುರ: ಜಪಾನ್ ತಳಿಯ ಮಿಯಾಜಾಕಿ ಮಾವಿನಹಣ್ಣು ನಗರದಲ್ಲಿ ಸಚಿವ ಎಂ ಬಿ ಪಾಟೀಲ್ ಗೆ ನೀಡಿದ ರಾಜಶ್ರೀ ಜೈನ್
ವಿಜಯಪುರ: ನಗರದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಶಾಸಕ ವಿಠ್ಠಲ್ ಕಟಕದೊಂಡ
ವಿಜಯಪುರ: ನಗರದಲ್ಲಿ ಜಿಲ್ಲಾ ಆಡಳಿತದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎಂಬಿ ಪಾಟೀಲ್
ವಿಜಯಪುರ: ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಕೆಗೆ ಚಿಂತನೆ ನಗರದಲ್ಲಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ
ವಿಜಯಪುರ: ಸಿದ್ದೇಶ್ವರ ದೇವಸ್ಥಾನದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ಚಡಚಣ: ಜಿಗಜೀವನಗಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ವಿಠ್ಠಲ್ ಕಟಕದೊಂಡ
ವಿಜಯಪುರ: ನಗರದಲ್ಲಿ ಬಸವ ಜಯಂತಿ ಮೆರವಣಿಗೆಗೆ ಸಚಿವ ಎಂಬಿ ಪಾಟೀಲ್ ಚಾಲನೆ
ವಿಜಯಪುರ: ನಗರದಲ್ಲಿ ಮೀನುಗಾರರಿಗೆ ಕಿಟ್ ವಿತರಿಸಿದ ಸಚಿವ ಎಂಬಿ ಪಾಟೀಲ್
ವಿಜಯಪುರ: ನಗರದಲ್ಲಿ ಪಾದಾಚಾರಿಗೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿಯೇ ಪಾದಾಚಾರಿ ಸಾವು
ಸಿಂದಗಿ: ಗೋರವಗುಂಡಗಿ ಗ್ರಾಮದಲ್ಲಿ ಸಿಡಿದೆದ್ದ ಶಿವಶಕ್ತಿ ನಾಟಕ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ರಮೇಶ ಭೂಸನೂರ್
ಸಿಂದಗಿ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಭೂಮಿಪೂಜೆ ಮಾಡಿದ ಶಾಸಕ ಅಶೋಕ ಮನಗೂಳಿ
ವಿಜಯಪುರ: ಕೃಷ್ಣ ಮೇಲ್ದಂಡೆ ಭೂ ಸಂತ್ರಸ್ತರಿಗಾಗಿ ಲೋಕ ಅದಾಲತ್ ನಗರದಲ್ಲಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ
ವಿಜಯಪುರ: ಹೆಬ್ಬಾಳಟ್ಟಿ ಗ್ರಾಮದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಚಿವ ಎಂ ಬಿ ಪಾಟೀಲ್
ಮುದ್ದೇಬಿಹಾಳ: ಪಟ್ಟಣದಲ್ಲಿ ಸಾಯಿ ಉದ್ಯಾನವನ ಉದ್ಘಾಟಿಸಿದ ಶಾಸಕ ಅಪ್ಪಾಜಿ ನಾಡಗೌಡ ಪಾಟೀಲ್
ವಿಜಯಪುರ: ನಗರದಲ್ಲಿ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್
ತಿಕೋಟಾ: ಅರಕೇರಿ ಗ್ರಾಮದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ  ಅಲೋಕ್ ಕುಮಾರ್
ವಿಜಯಪುರ: ದೇಶದ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ ನಗರದಲ್ಲಿ ಬಿಜೆಪಿ ಮುಖಂಡೆ ಸಪ್ನಾ ಕಣ್ಮುಚನಾಳ ಹೇಳಿಕೆ
ತಿಕೋಟಾ: ಅರಕೆರೆ ಗ್ರಾಮದ ಹತ್ತಿರ ಬುಲೆರೋ ವಾಹನ ಹಾಗೂ ಟಿಪ್ಪರ್ ಡಿಕ್ಕಿ ಚಾಲಕನಿಗೆ ಗಂಭೀರ ಗಾಯ
ವಿಜಯಪುರ: ಡಾ.ರಾಜಕುಮಾರ್ ಜನ್ಮದಿನ ನಗರದಲ್ಲಿ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್
ವಿಜಯಪುರ: ರಾಜ್ಯದಲ್ಲಿ ಮುಸ್ಲಿಮ ಸಮಾಜವನ್ನು ಹತ್ತಿಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ,ನಗರದಲ್ಲಿ ಎಸ್‌ಡಿಪಿಐ ಮುಖಂಡರ ಆರೋಪ
ವಿಜಯಪುರ: ನಗರದಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟಿಪ್ಪರ್ ಡಿಕ್ಕಿ ಪ್ರಯಾಣಿಕರಿಗೆ ಗಂಭೀರ ಗಾಯ