Public App Logo
Profile Picture

Suresh Chinagundi

@sureshchinagundi
9718Followers
11Following
ಬಸವನ ಬಾಗೇವಾಡಿ: ನಾಗಠಾಣ ಗ್ರಾಮದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿಠ್ಠಲ್ ಕಟಕದೊಂಡ
ಸಿಂದಗಿ: ಪಟ್ಟಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಭೆ ನಡೆಸಿದ ಶಾಸಕ ಅಶೋಕ ಮನಗೂಳಿ
ಅಲ್ಮೇಲ್: ಅವಿಶ್ವಾಸ ಗೊತ್ತುವಳಿಗೆ ಸಭೆ ಕರೆಯುವಂತೆ ಪಟ್ಟಣದಲ್ಲಿ ಪ. ಪಂಚಾಯತ ಅಧಿಕಾರಿಗೆ ಮನವಿ ಸಲ್ಲಿಸಿದ ಸದಸ್ಯ ಸಂಜಯ್ ಕುಮಾರ್
ಸಿಂದಗಿ: ಕೃಷಿ ಚಟುವಟಿಕೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ, ಗಬಸಾವಳಗಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಸಿಂದಗಿ: ಪಟ್ಟಣದಲ್ಲಿ ಎರಡು ದಿನಗಳ ಕಾಲ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಶಾಸಕ ಅಶೋಕ ಮನಗೂಳಿ ಹೇಳಿಕೆ
ಬಸವನ ಬಾಗೇವಾಡಿ: ರಾಜ್ಯದಲ್ಲಿ ಎಸ್ಐಆರ್ ಬಿಎಲ್ಓಗಳಿಗೆ ಬಿಜೆಪಿ ಅವರಿಂದ ದಬ್ಬಾಳಿಕೆ ನಗರದಲ್ಲಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿಕೆ
ಚಡಚಣ: ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಗೆ ನುಗ್ಗಿದ ಚರಂಡಿ ನೀರು ವ್ಯಾಪಾರಸ್ಥರಿಗೆ ಅನಾನುಕೂಲ
ಬಸವನ ಬಾಗೇವಾಡಿ: ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ.ಗು.ಹಳಕಟ್ಟಿ ಜನ್ಮದಿನ ಆಚರಣೆ
ಬಬಲೇಶ್ವರ: ಪಟ್ಟಣದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಗೌಡ ಪಾಟೀಲ್
ಬಸವನ ಬಾಗೇವಾಡಿ: ನಗರದಲ್ಲಿ ಸಂಚಾರಿ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ
ದೇವರಹಿಪ್ಪರಗಿ: ಪಟ್ಟಣದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಶಾಸಕ ರಾಜುಗೌಡ ಪಾಟೀಲ್
ತಾಳಿಕೋಟಿ: ಪೀರಾಪುರ ಬೂದಿಹಾಳ ಏತ ನೀರಾವರಿ ಕಾಮಗಾರಿಗಾಗಿ ಪಟ್ಟಣದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ
ಇಂಡಿ: ಬರಪೀಡಿತ ತಾಲೂಕು ಘೋಷಣೆಗಾಗಿ ಮಾಜಿ ಶಾಸಕ ರವಿಕಾಂತ ಪಾಟೀಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ತಹಸಿಲ್ದಾರರಿಗೆ ಮನವಿ ಸಲ್ಲಿಕೆ
ಸಿಂದಗಿ: ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಸಮುದಾಯ ಭವನ ನಿರ್ಬಂಧಕ್ಕೆ ಪಟ್ಟಣದಲ್ಲಿ ಸಂಗಮೇಶ್ ಡಿಗ್ಗಿ ತಹಸಿಲ್ದಾರರಿಗೆ ಮನವಿ
ಬಸವನ ಬಾಗೇವಾಡಿ: ನಗರದಲ್ಲಿ ಬಿಎಲ್ಎ-2 ಸಭೆ ನಡೆಸಿದ ಸಂಸದ ರಮೇಶ ಜಿಗಜಿನಗಿ
ಬಸವನ ಬಾಗೇವಾಡಿ: ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಕರವೇ ಸ್ವಾಭಿಮಾನಿ ಸಂಘಟನೆಯಿಂದ ಪ್ರತಿಭಟನೆ
ಸಿಂದಗಿ: ತಾಲೂಕಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ, ಪಟ್ಟಣದಲ್ಲಿ ಮಾಜಿ ಶಾಸಕ ರಮೇಶ್ ಬೂಸನೂರ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಬಸವನ ಬಾಗೇವಾಡಿ: ಸಿಎಂ ಡಿಕೆ ಶಿವಕುಮಾರ್ ಆದೇಶದ ಮೇರೆಗೆ ಕಾಲುವೆಗಳಿಗೆ ಹರಿದ ನೀರು ಬಳೋತಿ ಗ್ರಾಮದ ಜಾಕ್ ವೆಲಗೆ ಹರಿದು ಬಂದ ನೀರು
ಬಸವನ ಬಾಗೇವಾಡಿ: ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಮಸೀದಿ ನಿರ್ಮಾಣ, ಕ್ರಮಕ್ಕೆ ಪಟ್ಟಣದಲ್ಲಿ ಕರವೇ ತಹಸಿಲ್ದಾರರಿಗೆ ಮನವಿ
ಬಸವನ ಬಾಗೇವಾಡಿ: ನಗರದಲ್ಲಿ ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಅಭಿಯಾನಕ್ಕೆ ಐಜಿಪಿ ಸಂದೀಪ್ ಪಾಟೀಲ್ ಚಾಲನೆ
ಸಿಂದಗಿ: ಕೆಂಗನಾಳ ಗ್ರಾಮದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಯ ಭೂಮಿ ಪೂಜೆ ಮಾಡಿದ ಶಾಸಕ ಅಶೋಕ ಮನಗೂಳಿ
ಬಸವನ ಬಾಗೇವಾಡಿ: ಪೌರಕಾರ್ಮಿಕರ ಹಿತಕ್ಕಾಗಿ ಪೌರ ಸೇವಾ ನೌಕರರ ಸಂಘಟನೆ ಅಸ್ತಿತ್ವಕ್ಕೆ ಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಭೀಮಶಂಕರ ಹೇಳಿಕೆ
ಕೊಲ್ಹಾರ: ಅವಳಿ ಜಿಲ್ಲೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿಸುವಂತೆ ಮಟ್ಟಿಹಾಳ ಗ್ರಾಮದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಪ್ರತಿಭಟನೆ
ಬಸವನ ಬಾಗೇವಾಡಿ: ನಗರದಲ್ಲಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣದ ಭೂಮಿಪೂಜೆ ಮಾಡಿದ ಶಾಸಕ ಯತ್ನಾಳ
ಬಸವನ ಬಾಗೇವಾಡಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕ ಮೋಹನ್ ಭಾಗವತ್ ಸನ್ಮಾನಿಸಿದ ಬಿಜೆಪಿ ಮುಖಂಡ ಉಮೇಶ್ ಕಾರಜೋಳ