Public App Logo
Profile Picture

Suresh Chinagundi

@sureshchinagundi
9679Followers
11Following
ವಿಜಯಪುರ: ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ, ನಗರದಲ್ಲಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ
ವಿಜಯಪುರ: ನಗರದಲ್ಲಿ ಸೈಕ್ಲಿಂಗ್ ದಿನಾಚರಣೆಯ ಜಾಥಾಕ್ಕೆ ಚಾಲನೆ ನೀಡಿದ ಕ್ರೀಡಾಧಿಕಾರಿ ರಾಜಶೇಖರ್ ದೈವಾಡಗಿ
ಕೊಲ್ಹಾರ: ಮುಳವಾಡ ಗ್ರಾಮದ ಕಾಲುವೆಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆ ಪೊಲೀಸರು ಭೇಟಿ ಪರಿಶೀಲನೆ
ಸಿಂದಗಿ: ಪಟ್ಟಣದಲ್ಲಿ ಚರಂಡಿ ಒಡೆದು ಮನೆಗಳಿಗೆ ನುಗ್ಗಿದ ಚರಂಡಿ ನೀರು ಸಾರ್ವಜನಿಕರಿಗೆ ತೊಂದರೆ
ವಿಜಯಪುರ: ಎಂ ಬಿ ಪಾಟೀಲ್ ಉಪಮುಖ್ಯಮಂತ್ರಿಯಾಗಲಿ ಎಂದು ನಗರದಲ್ಲಿ ಅಭಿಮಾನಿಗಳಿಂದ ಧೀಡ ನಮಸ್ಕಾರ
ವಿಜಯಪುರ: ಶಾಸಕ ಎಚ್ ಸಿ ಮಹದೇವಪ್ಪ ನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನಗರದಲ್ಲಿ ಡಿಎಸ್ಎಸ್ ಪ್ರತಿಭಟನೆ
ಬಬಲೇಶ್ವರ: ಸಾರವಾಡ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಮಾಡಿದ ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ
ಇಂಡಿ: ರಸಗೊಬ್ಬರ ದುಪ್ಪಟ್ಟು ಬೆಲೆಗೆ ಮಾರಾಟ ಪಟ್ಟಣದಲ್ಲಿ ಕೆ ಆರ್ ಎಸ ಪಕ್ಷ ಕ್ರಮಕ್ಕೆ ಆಗ್ರಹ
ವಿಜಯಪುರ: ಶಾಸಕ ಎಚ್ ಸಿ ಮಹದೇವಪ್ಪ ನವರಿಗೆ ಸಚಿವ ಸ್ಥಾನ ನೀಡುವಂತೆ ನಗರದಲ್ಲಿ ಡಿಎಸ್ಎಸ್ ಪ್ರತಿಭಟನೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಡಿ ಆರ್ ಪಿ ವರದಿ ನೀಡುವಂತೆ ನಗರದಲ್ಲಿ ಹೋರಾಟಗಾರರಿಂದ ಪ್ರತಿಭಟನೆ
ತಾಳಿಕೋಟಿ: ಪಟ್ಟಣದಲ್ಲಿ ಸಿದ್ದಲಿಂಗ ದೇವರ ಕ್ರಿಕೆಟ್ ಪ್ರೀಮಿಯರ್ ಲೀಗ್ ಉದ್ಘಾಟಿಸಿದ ಬಿಜೆಪಿ ಮುಖಂಡ ಆರ್ ಎಸ್ ಪಾಟೀಲ್ ಕುಚುಬಾಳ
ದೇವರಹಿಪ್ಪರಗಿ: ಕಡಕೋಳ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಭೂಮಿ ಪೂಜೆ ಮಾಡಿದ ಶಾಸಕ ರಾಜುಗೌಡ ಪಾಟೀಲ್
ಬಬಲೇಶ್ವರ: ಶಾಸಕ ಎಂ ಬಿ ಪಾಟೀಲರು ಉಪಮುಖ್ಯಮಂತ್ರಿಯಾಗಲಿ ಎಂದು ಪಟ್ಟಣದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ
ದೇವರಹಿಪ್ಪರಗಿ: ಜಾಲವಾದ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಂಗನಬಸವ ಶ್ರೀ
ವಿಜಯಪುರ: ನಗರದಲ್ಲಿ ಶಾಸಕ ಶಿವಾನಂದ ಪಾಟೀಲ್ ಪರ ಬ್ಯಾಟ್ ಬೀಸಿದ ಸಂಗನಬಸವ ಶ್ರೀ
ಇಂಡಿ: ಆರು ಜನರನ್ನು ಹತ್ಯೆ ಮಾಡಿದ 12 ಆರೋಪಿಗಳನ್ನು ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಮುದ್ದೇಬಿಹಾಳ: ಸಮಗ್ರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪಟ್ಟಣದಲ್ಲಿ ರೈತ ಸಂಘದಿಂದ ಪ್ರತಿಭಟನೆ
ಬಸವನ ಬಾಗೇವಾಡಿ: ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜುಗೌಡ ಪಾಟೀಲ್
ವಿಜಯಪುರ: ಕೇಂದ್ರ ಬಸ್ ನಿಲ್ದಾಣದ ಹತ್ತಿರ ಸಂಗೊಳ್ಳಿ ರಾಯಣ್ಣ ಪುತ್ತಳಿ ನಿರ್ಮಾಣಕ್ಕಾಗಿ ಕುರುಬ ಸಮಾಜದ ಮುಖಂಡರಿಂದ ನಗರದಲ್ಲಿ ಶಾಸಕ ಯತ್ನಾಳರಿಗೆ ಮನವಿ
ನಿಡಗುಂದಿ: ನಾಗರಬೆಟ್ಟ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡದಿದ್ದರೆ ಉಗ್ರ ಹೋರಾಟ ಆಲಮಟ್ಟಿಯಲ್ಲಿ ರೈತ ಮುಖಂಡರ ಹೇಳಿಕೆ
ವಿಜಯಪುರ: ನಗರದಲ್ಲಿ ಪಂಚಮಸಾಲಿ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ದೇವರಹಿಪ್ಪರಗಿ: ಹರನಾಳ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಿದ ಶಾಸಕ ರಾಜುಗೌಡ ಪಾಟೀಲ್
ವಿಜಯಪುರ: ಐಪಿಎಲ್ ಫೈನಲ್ ಪಂದ್ಯ ನಗರದಲ್ಲಿ ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ ಕ್ರೀಡಾಪಟುಗಳು
ವಿಜಯಪುರ: ಅಹಲ್ಯಾಬಾಯಿ ಹೋಳ್ಕರ್ ಜಯಂತಿ ನಗರದಲ್ಲಿ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಯತ್ನಾಳ
ವಿಜಯಪುರ: ನಗರದಲ್ಲಿ ಬಿಜೆಪಿ ಪ್ರಶಿಕ್ಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ರಮೇಶ್ ಜಿಗಜಿನಗಿ