Download Now Banner

This browser does not support the video element.

ಕಡೂರು: ರೋಡಲ್ಲಿ ಹೋಗ್ತಿದ್ದ ಬೈಕ್ ಸವಾರರಿಗೆ ರೋಸ್ ಕೊಟ್ಟ ಪೊಲೀಸರು..! ವಿಭಿನ್ನ ಹೆಲ್ಮೆಟ್ ಅಭಿಯಾನಕ್ಕೆ ಬೈಕ್ ಸವಾರರು ಕಕ್ಕಾಬಿಕ್ಕಿ.!

Kadur, Chikkamagaluru | Aug 22, 2025
ದ್ವಿಚಕ್ರ ವಾಹನ ಚಾಲಕರಿಗೆ ಗುಲಾಬಿ ಹೂವು ನೀಡುವ ಮೂಲಕ ಆತ್ಮರಕ್ಷಣೆಯ ಸಲುವಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ಸಂಚಾರ ನೀತಿ ನಿಯಮಗಳನ್ನು ಪಾಲಿಸುವಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ನಡೆಸಿರುವ ಕುರಿತು ಬೀರೂರು ಠಾಣಾ ವ್ಯಾಪ್ತಿಯ ಬೀರೂರು ಪಟ್ಟಣದ ಎನ್‌ಹೆಚ್ -206 ರಸ್ತೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ತಿಪ್ಪೇಶ್ ನಾಯ್ಕ್ ಮತ್ತು ಸಿಬ್ಬಂದಿಗಳು ವಿಶೇಷ ಅಭಿಯಾನ ನಡೆಸಿದ್ದು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಗುಲಾಬಿ ಹೂಗಳನ್ನು ನೀಡಿ ತಲೆಗೆ ಹೆಲ್ಮೆಟ್ ಇಟ್ಟು ಅಭಿಯಾನ ನಡೆಸಿದರು.
Read More News
T & CPrivacy PolicyContact Us