Download Now Banner

This browser does not support the video element.

ತೀರ್ಥಹಳ್ಳಿ: ಮುಂದಿನ ಜನ್ಮ ಬೇಡ ಈಗಿನ ಜನ್ಮದಲ್ಲೇ ಮತಾಂತರಾಗಿ: ತೀರ್ಥಹಳ್ಳಿಯಲ್ಲಿ ಸಂಗಮೇಶ್ ವಿರುದ್ಧ ನವೀನ್ ಹೆದ್ದೂರು ಆಕ್ರೋಶ

Tirthahalli, Shimoga | Sep 10, 2025
ಭದ್ರಾವತಿಯ ಶಾಸಕರು ಮುಸಲ್ಮಾನನಾಗಿ ನಾನು ಮುಂದಿನ ಜನ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಶಾಂತಿ ನೆಮ್ಮದಿ ಇದ್ದರೆ ಎಲ್ಲರೂ ಒಳ್ಳೆಯವರೇ ಎಂದು ಅನಿಸಿದರೆ ಮುಂದಿನ ಜನ್ಮ ಇದೆಯೋ ಇಲ್ಲವೋ ಗೊತ್ತಿಲ್ಲ. ಇದೇ ಜನ್ಮದಲ್ಲಿ ಮತಾಂತರಾಗಿ ಎಂದು ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ತೀರ್ಥಹಳ್ಳಿ ಬಿಜೆಪಿ ತಾಲೂಕು ಅಧ್ಯಕ್ಷ ನವೀನ್ ಹೆದ್ದೂರು ಅವರು ಭದ್ರಾವತಿ ಶಾಸಕ ಸಂಗಮೇಶ್ ಅವರಿಗೆ ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us