Download Now Banner

This browser does not support the video element.

ಮದ್ದೂರು: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆ ಗಳಿಂದ ಮಂಗಳವಾರ ಮದ್ದೂರು ಬಂದ್ ಗೆ ಕರೆ

Maddur, Mandya | Sep 8, 2025
ಮದ್ದೂರು : ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಹಾಗೂ ಹಿಂದೂ ಕಾರ್ಯ ಕರ್ತರ ಮೇಲಿನ ಲಾಠಿಚಾಜ್೯ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಮದ್ದೂರು ಬಂದ್ ಗೆ ಕರೆ ನೀಡಿವೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ನಡೆಯುವ ಮದ್ದೂರು ಬಂದ್ ನಲ್ಲಿ ಎಲ್ಲಾ ವರ್ತಕರು ವಾಣಿಜ್ಯ ಸಂಸ್ಥೆಯ ವರು ತಮ್ಮ ಅಂಗಡಿ ಮುಂಗಟ್ಟು ಹೋಟೆಲ್ ಗಳು ವಾಣಿಜ್ಯ ಸಂಸ್ಥೆ ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಸೋಮ ವಾರ ಸಾಯಂಕಾಲ 5 ಗಂಟೆ ಸಮಯದಲ್ಲಿ ಸಂಘಟನೆಗಳು ಮನವಿ ಮಾಡಿವೆ.
Read More News
T & CPrivacy PolicyContact Us