Download Now Banner

This browser does not support the video element.

ಹುಮ್ನಾಬಾದ್: ಪರಿಶುದ್ಧ ಮನಸುಳ್ಳವರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ : ಪಟ್ಟಣದಲ್ಲಿ ಹಿರೇಮಠ್ ಪೀಠಾಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ

Homnabad, Bidar | Sep 1, 2025
ಮಹಾಲಕ್ಷ್ಮಿ ಯಾವತ್ತೂ ಪರಿಶುದ್ಧ ಹಾಗೂ ನಿರಹಂಕಾರಿಗಳ ಮನೆಯಲ್ಲಿ ನಿಲ್ಲಿಸುತ್ತಾಳೆ ಎಂದು ಹಿರಿಮಠದ ಪೀಠದ ಪತಿ ಗಂಗಾಧರ ಸ್ವಾಮೀಜಿ ತಿಳಿಸಿದರು. ಪಟ್ಟಣದ ವಿವಿಧಡೆ ಪ್ರತಿಷ್ಠಾಪಿಸಲಾದ ವೈಭವ ಲಕ್ಷ್ಮಿ ಪ್ರತಿಷ್ಠಾಪನೆ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಅವರು ಜೈಪಟ್ಟಿಯಲ್ಲಿ ನಡೆದ ಕಾರ್ಯಕ್ರಮ ಅಂತರದಲ್ಲಿ ಪಾಲ್ಗೊಂಡು ರಾತ್ರಿ 8:15ಕ್ಕೆ ಮಾತನಾಡಿದರು.
Read More News
T & CPrivacy PolicyContact Us