Download Now Banner

This browser does not support the video element.

ಯಲಬರ್ಗ: ಕೃಷ್ಣಾಭಾಗ್ಯ ಜಲ ನಿಗಮ ಕಚೇರಿಯಮುಂದೆ ಜಿಲ್ಲೆಯ 78 ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ

Yelbarga, Koppal | Sep 2, 2025
ಕೃಷ್ಣಾಭಾಗ್ಯ ಜಲ ನಿಗಮ ಕಚೇರಿ ಯಲಬುರ್ಗಾ ಮುಂದೆ ಕೊಪ್ಪಳ ಜಿಲ್ಲೆಯ ೭೮(ಎಪ್ಪತ್ತೆಂಟು) ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಯಲಬುರ್ಗಾ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಸೆಪ್ಟೆಂಬರ್ 02 ರಂದು ಮಧ್ಯಾಹ್ನ 2-30 ಗಂಟೆಗೆ ಪ್ರತಿಭಟನೆ ನಡೆಸಿ ನೀರು ಬಿಟ್ಟು 78 ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ವೀರಸಂಗಯ್ಯ ಮತ್ತು ಅಲ್ಲಮಪ್ರಭು ಬೆಟ್ಟದೂರು ಮಾತಾಡಿದರು. ನಂತರ ನಿಗಮದ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಕೊಪ್ಪಳ
Read More News
T & CPrivacy PolicyContact Us