Download Now Banner

This browser does not support the video element.

ಗುಂಡ್ಲುಪೇಟೆ: ಹೊಟ್ಟೆ ನೋವು ತಾಳದೆ ವಿಷ‌ ಸೇವಿಸಿ ಬನ್ನಿತಾಳಪುರದ ವ್ಯಕ್ತಿ ಆತ್ಮಹತ್ಯೆ

Gundlupet, Chamarajnagar | Aug 7, 2025
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬನ್ನಿತಾಳಪುರದಲ್ಲಿ ನಡೆದಿದೆ ಬನ್ನಿತಾಳಪುರ ಗ್ರಾಮದ ಮಹದೇವಶೆಟ್ಟಿ (43) ಮೃತ ವ್ಯಕ್ತಿ. ಇತನಿಗೆ ಆಗಾಗ್ಗೆ ಹೊಟ್ಟೆ ನೋವು ‌ಕಾಣಿಸಿಕೊಳ್ಳುತಿದ್ದ ಹಿನ್ನೆಲೆ ಮನನೊಂದು ಜಮೀನಿನಲ್ಲಿ ‌ ಮದ್ಯದ ಜೊತೆಗೆ ಕ್ರಿಮಿನಾಶಕ ‌ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಆತನನ್ನು ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ‌ಫಲಕಾರಿಯಾಗದೆ ಮೃತಪಟ್ಟಿದ್ದಾರೆ
Read More News
T & CPrivacy PolicyContact Us