Download Now Banner

This browser does not support the video element.

ಕೊಪ್ಪಳ: ನಗರದ ಹಿಂದೂ ಯುವಸೇನೆ ಗಣೇಶನ ಮೇಲೆ ಪೊಲೀಸರಿಗೆ ಯಾಕಿಷ್ಟು ಕೋಪ. ಗಣೇಶ ಕೂರಿಸೋಕೆ ಹಿಂದೂ ಕಾರ್ಯಕರ್ತರ ಸವಾಲ್.!

Koppal, Koppal | Aug 24, 2025
ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ಬಳಿ ಹಿಂದೂ ಯುವ ಸೇನೆ ವತಿಯಿಂದ ಗಣೇಶ ಪ್ರತಿಷ್ಠಾಪನೆಗೆ ಮುಂದಾದ ಯುವಕರಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿ ಹಿಂದೂ ಯುವಸೇನೆ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ‌. ರವಿವಾರ ಸಂಜೆ ಬಸವೇಶ್ವರ ಸರ್ಕಲ್ ಬಳಿ ಸೇರಿ ಹಿಂದೂ ಯುವಸೇನೆ ಕಾರ್ಯಕರ್ತರು ಪೊಲೀಸರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ, ಇದೆ ಜಾಗದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ತಿವಿ ಎಂದು ಸವಾಲು ಹಾಕಿದ್ದಾರೆ...
Read More News
T & CPrivacy PolicyContact Us