Download Now Banner

This browser does not support the video element.

ಹುಮ್ನಾಬಾದ್: ಪಟ್ಟಣದಲ್ಲಿ ಆರ್ಯ ಸಮಾಜ ರಾಷ್ಟ್ರೀಯ ಕಾರ್ಯಕಾರಿಣಿ ದಿ. ಸುಭಾಶ ಅಷ್ಠಿಕರ ನಿವಾಸಕ್ಕೆ ಮಂತ್ರಿ ಈಶ್ವರ ಖಂಡ್ರೆ ಭೇಟಿ, ಸಾಂತ್ವಾನ

Homnabad, Bidar | Sep 2, 2025
ಕಳೆದ ಮೂರು ದಿನಗಳ ಹಿಂದೆಯಷ್ಟೇ ನಿಧನರಾದ ಆರ್ಯ ಸಮಾಜದ ರಾಷ್ಟ್ರೀಯ ಕಾರ್ಯಕಾರಣಿ ದಿ. ಸುಭಾಷ್ ಅಷ್ಠಿಕರ್ ಅವರ ಹುಮ್ನಾಬಾದ್ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಕಂಡ್ರೆ ಅವರು ಮಂಗಳವಾರ ಸಂಜೆ 7ಕ್ಕೆ ಭೇಟಿ ನೀಡಿ ಅವಲಂಬಿತರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಕೇಶವರಾವ್ ತಳಘಟಕರ್, ದಿಲೀಪಕುಮಾರ ತಾಳಂ ಪ್ಪಳ್ಳಿ, ತುಂಬಾ ಸೇರಿದಂತೆ ಇನ್ನೂ ಅನೇಕ ಜನ ಗಣ್ಯರು ಹಾಜರಿದ್ದರು.
Read More News
T & CPrivacy PolicyContact Us