Download Now Banner

This browser does not support the video element.

ತಾಳಿಕೋಟಿ: ಕಾಲುವೆ ನೀರು ರೈತನ‌ ಜಮೀನಿಗೆ ನುಗ್ಗಿ ಬೆಳೆ ಹಾನಿ, ಹಲವು ಬಾರಿ ಮನವಿ ಮಾಡಿದರೂ ಅಪ್ರಯೋಜಕ, ಸೋಮನಾಳ ಗ್ರಾಮದ ರೈತ ಮಂಜುನಾಥನ ಗೋಳು

Talikoti, Vijayapura | Sep 4, 2025
ಮುಳವಾಡ ಏತ ನೀರಾವರಿ ಯೋಜನೆಯಡಿ ವಡವಡಗಿ ಕೆರೆ ತುಂಬುವ ಕಾಮಗಾರಿ ಸಂಪೂರ್ಣ ಮಾಡದೇ ಗುತ್ತಿಗೆದಾರ ಅರ್ಧಕ್ಕೆ ಬಿಲ್ ಸಂದಾಯ ಮಾಡಿಕೊಂಡಿದ್ದು, ಇತ್ತ ಕಾಲುವೆ ಮೂಲಕ ನೀರು ಸರಾಗವಾಗಿ ಹೋಗದೇ ಸಂಪೂರ್ಣ ರೈತನ ಜಮೀನಿನಲ್ಲಿ ನೀರು ಹೋಗಿ ನಿಂತು ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸೋಮನಾಳ ಗ್ರಾಮದ ರೈತ ಮಂಜುನಾಥನ ಭೂಮಿಯಲ್ಲಿನ ಬೆಳೆಗಳು ಹಾಳಾಗಿ ಹೋಗುತ್ತಿದ್ದು ಸೂಕ್ತ ಪರಿಹಾರಕ್ಕೆ ರೈತ ಕಳೆದ ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
Read More News
T & CPrivacy PolicyContact Us