Download Now Banner

This browser does not support the video element.

ಹುಮ್ನಾಬಾದ್: ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಹಿನ್ನೆಲೆ ಮಾಣಿಕನಗರದಲ್ಲಿ ಹಡಪದ ಸಮಾಜದಿಂದ 75ಅನಾಥ ಮಕ್ಕಳ ಉಚಿತ ಕ್ಷೌರ ಸೇವೆ

Homnabad, Bidar | Aug 25, 2025
ಡಾ. ಬಸವಲಿಂಗಪಟ್ಟದೇವರ ಜನ್ಮದಿನದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹತ್ತಿರದ ಮಾಣಿಕನಗರದಲ್ಲಿ ಇರುವ ಮಾಣಿಕಪ್ರಭು ಅಂಧ ಹಾಗೂ ಅನಾಥ ಮಕ್ಕಳ ವಸತಿ ಸಹಿತ ಶಾಲೆಯಲ್ಲಿನ 75ಮಕ್ಕಳಿಗೆ ತಾಲೂಕು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಉಚಿತ ಕ್ಷೌರ ಸೇವೆ ಸೋಮವಾರ ಸಂಜೆ 5:30ಕ್ಕೆ ಸಲ್ಲಿಸಲಾಯಿತು. ಸೇವೆ ಕುರಿತು ಹಡಪದ ಸಮಾಜ ಅಧ್ಯಕ್ಷ ಶಿವಶಂಕರ್ ಹಡಪದ ಹೇಳಿದ್ದು ಹೀಗೆ. ಈ ವೇಳೆ ವಸತಿ ಸಹಿತ ಶಾಲೆಯ ವ್ಯವಸ್ಥಾಪಕ ಪ್ರಭು ಪಂಚಾಳ ಇದ್ದರು.
Read More News
T & CPrivacy PolicyContact Us