Download Now Banner

This browser does not support the video element.

ಗುಳೇದಗುಡ್ಡ: ಧರ್ಮದಿಂದ ನಡೆದು ಮಾನವೀಯತೆ ಮೆರೆದ ದೇಶ ನಮ್ಮದು : ಪಟ್ಟಣದಲ್ಲಿ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿಕೆ

Guledagudda, Bagalkot | Aug 24, 2025
ಗುಳೇದಗುಡ್ಡ ಮನುಷ್ಯನಿಗೆ ನಂಬಿಕೆ ವಿಶ್ವಾಸ ಅನ್ನೋದು ಬಹಳಷ್ಟು ಮುಖ್ಯ ಧರ್ಮದಿಂದ ನಡೆದರೆ ಜೀವನ ಪಾವನವಾಗುತ್ತದೆ ಎಂದು ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು ಸಂಗಮೇಶ್ವರ ಸೇವಾ ಸಮಿತಿ ಆಯೋಜಿಸಿದ್ದ ಪುರಾಣ ಪ್ರವಚನ ಸಮರೂಪದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು
Read More News
T & CPrivacy PolicyContact Us