Download Now Banner

This browser does not support the video element.

ಮುಧೋಳ: ನಿರಂತರ ಮಳೆ ಹಿನ್ನೆಲೆ,ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ

Mudhol, Bagalkot | Sep 28, 2025
ನಿರಂತರ ಮಳೆಗೆ ಘಟಪ್ರಭಾ ನದಿ ಅಬ್ಬರ.ಘಟಪ್ರಭಾ ನದಿಗೆ ಹರಿದು ಬಂದ ಅಧಿಕ ಪ್ರಮಾಣದ ನೀರು. ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು. ದೇವಸ್ಥಾನದೊಳಗೆ 3-4 ಅಡಿಯಷ್ಟು ನೀರು. ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್, ಭಕ್ತರಿಗೆ ಮತ್ತೆ ನಿರಾಸೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮ.
Read More News
T & CPrivacy PolicyContact Us