Download Now Banner

This browser does not support the video element.

ಹುಮ್ನಾಬಾದ್: ಬಣಜಿಗ ಸಮುದಾಯ 2ಎ ಸೇರ್ಪಡೆಗೆ ಸಂಘಟಿತ ಹೋರಾಟ ಅನಿವಾರ್ಯ : ಪಟ್ಟಣದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ

Homnabad, Bidar | Aug 30, 2025
ಬಣಜಿಗ ಸಮುದಾಯ 2ಎ ಸೇರ್ಪಡೆಗಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷಮಾಪನದ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಅವರು ಸಲಹೆ ನೀಡಿದರು. ಪಟ್ಟಣದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಶನಿವಾರ ಮಧ್ಯಾಹ್ನ 2ಕ್ಕೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ವಿಜಯಕುಮಾರ ಬೋಳೆಗೈ, ಶಿವಕುಮಾರ ಪಾಟೀಲ, ಓಂಕಾರ ತುಂಬಾ, ಮಹೇಶ ಅಂಗಡಿ, ಉಮೇಶ ಜಂಬಗಿ, ಶಾಂತಪ್ಪ ಪ್ರಸಾರ್ಗಿ, ಮಲ್ಲಿಕಾರ್ಜುನ ಮುಗನೂರ ಇದ್ದರು.
Read More News
T & CPrivacy PolicyContact Us