Download Now Banner

This browser does not support the video element.

ಕೊಪ್ಪಳ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸರ್ಕಾರದಿಂದ ಮದ್ದೂರು ಗಲಾಟೆ, ನಗರದಲ್ಲಿ ಗೋವಿಂದ ಕಾರಜೋಳ್ ಆರೋಪ

Koppal, Koppal | Sep 11, 2025
ಮಂಡ್ಯದ ಮದ್ದೂರಿನಲ್ಲಿ ಗಣೇಶ್ ಉತ್ಸವ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟ ಘಟನೆಗೆ, ಸರ್ಕಾರದ ಪ್ರಾಯೋಜಕತ್ವವನ್ನು ಹೊಂದಿದೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸಿದ್ದರಾಮಯ್ಯ ಸರ್ಕಾರ ಈ ಒಂದು ಗಲಾಟೆಯನ್ನು ಎಬ್ಬಿಸಿದೆ ಎಂದು ಕೊಪ್ಪಳದಲ್ಲಿ ಮಾಜಿ ಡಿಸಿಎಂ ಹಾಗೂ ಹಾಲಿ ಸಂಸದ ಗೋವಿಂದ ಕಾರಜೋಳ ಆರೋಪವನ್ನು ಮಾಡಿದ್ದಾರೆ...
Read More News
T & CPrivacy PolicyContact Us