Download Now Banner

This browser does not support the video element.

ಬಬಲೇಶ್ವರ: ದಾಸ್ಯಾಳ ಬಳಿ ಬೇವಿನ ಮರದಿಂದ ಹಾಲಿನ ಮಾದರಿಯ ನೊರೆ, ಪೂಜೆಗೆ ಮುಗಿ ಬೀಳುತ್ತಿರುವ ಜನರು

Babaleshwara, Vijayapura | Sep 21, 2025
ಬೇವಿನ ಮರದಿಂದ ಹಾಲಿನ ಮಾದರಿಯ ನೊರೆ ಬರುತ್ತಿದ್ದು ಪೂಜೆಗೆ ಜನರು ಮುಗಿ ಬೀಳುತ್ತಿದ್ದಾರೆ. ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮದ ಬಳಿ ಘಟನೆ ನಡೆದಿದೆ. ದಾಸ್ಯಾಳ-ಕೋಟ್ಯಾಳ ಗ್ರಾಮಗಳ ನಡುವೆ ಇರುವ ಲಗಮವ್ವ ದೇವಿ ದೇಗುಲದ ಪಕ್ಕದ ಬೇವಿನ ಮರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಹಾಲಿನ ಮಾದರಿಯ ನೊರೆ ಸುರಿಯುತ್ತಿದೆ. ಇದನ್ನ ದೇವಿ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು. ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ..
Read More News
T & CPrivacy PolicyContact Us