Download Now Banner

This browser does not support the video element.

ನರಸಿಂಹರಾಜಪುರ: ನವೋದಯ ಶಾಲೆಗೆ ದಿಡೀರ್ ಭೇಟಿ ಕೊಟ್ಟ ಸಂಸದ ಕೋಟಾ.! ಇಡೀ ದೇಶದಲ್ಲೇ ಮಾದರಿ ಶಾಲೆಯಾಗಿಸಲು ಪಣ.!

Narasimharajapura, Chikkamagaluru | Aug 28, 2025
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಡೀರ್ ಭೇಟಿ ನೀಡಿದ್ದು. ಜಿಲ್ಲೆಯಲ್ಲಿರುವ ನವೋದಯ ಶಾಲೆಯಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದ್ದು. ಅವೆಲ್ಲವನ್ನು ಸುಧಾರಣೆ ಮಾಡಿ ಇಡೀ ದೇಶದಲ್ಲಿಯೇ ನಮ್ಮ ನವೋದಯ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬೇಕು ಎಂದು ಕೂಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Read More News
T & CPrivacy PolicyContact Us