Download Now Banner

This browser does not support the video element.

ರಾಯಚೂರು: ನಿರಂತರ ಮಳೆಗೆ ಸಿಂಧನೂರ ರೈತನ 5 ಎಕರೆ ಜಮೀನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ನಷ್ಟ, ಪರಿಹಾರಕ್ಕೆ ಮನವಿ

Raichur, Raichur | Aug 24, 2025
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರ ಜಿಲ್ಲೆಯ ಸಿಂಧನೂರದ ರೈತ ನಾಗರಾಜ ಹುಡಾ ಎನ್ನುವವರು ತಮ್ಮ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರ ಕುರಿತು ಭಾನುವಾರ ಮಧ್ಯಾನ ರೈತ ನಾಗರಾಜ ತಮ್ಮ ಅಳಲು ತೋಡಿಕೊಂಡು, 5 ಎಕರೆಯಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಮಳೆಯಿಂದಾಗಿ ಎಲ್ಲಾ ಹಣ್ಣುಗಳು ನೆಲಕ್ಕೆ ಉದುರಿ ಹೋಗಿವೆ. ಬತ್ತದ ಬದಲಿಗೆ ಪರ್ಯಾಯ ಬೆಳೆಯಲು ಹೋಗಿದ್ದರಿಂದ ಎಂತಹ ದುಸ್ಥಿತಿ ಬಂದಿದೆ ಎಂದು ಸರ್ಕಾರ ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ..
Read More News
T & CPrivacy PolicyContact Us