Download Now Banner

This browser does not support the video element.

ಗದಗ: ಒಳ ಮೀಸಲಾತಿ ಜಾರಿಯಿಂದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ: ನಗರದಲ್ಲಿ ಡಿ.ಎಸ್.ಎಸ್.ರಾ.ಸಂ. ಸಂಚಾಲಕ ಎಸ್. ಎನ್ ಬಳ್ಳಾರಿ

Gadag, Gadag | Aug 23, 2025
ಒಳ ಮೀಸಲಾತಿ ಜಾರಿಯಿಂದಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮುದಾಯ ಮೇಲೆ ಏಳಲು ಒಳ ಮೀಸಲಾತಿ ಆಸರೆಯಾಗಿದೆ. ಜೊತೆಗೆ ದಲಿತ ಪರ ಸಂಘಟನೆಗಳ 35 ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ ಅಂತ ಡಿ ಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್. ಎನ್ ಬಳ್ಳಾರಿ ಹೇಳಿದರು.
Read More News
T & CPrivacy PolicyContact Us