Download Now Banner

This browser does not support the video element.

ಚಾಮರಾಜನಗರ: ಮತ್ತೆ ಪೌರಾಯುಕ್ತರಾಗಿ ರಾಮದಾಸ್ ಮುಂದುವರಿಸದಂತೆ ಒತ್ತಾಯಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

Chamarajanagar, Chamarajnagar | Sep 6, 2025
ಪೌರಾಯುಕ್ತ ಸೇವೆಯಿಂದ ಬಿಡುಗಡೆಯಾಗಿರುವ ರಾಮದಾಸ್ ಅವರನ್ನು ಮುಂದುವರಿಸಬಾರದೆಂದು ಒತ್ತಾಯಿಸಿ ವಿವಿದ ಕನ್ನಡ ಪರ ಸಂಘಟನೆ ಗಳ ಮುಖಂಡರು ಚಾಮರಾಜನಗರದ ನಗರಸಭೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಮಾತನಾಡಿ, ಚಾಮರಾಜನಗರ ನಗರಸಭೆಯಲ್ಲಿ 2 ವರ್ಷಕ್ಕೂ ಹೆಚ್ಚು ಕಾಲ ಪೌರಾಯುಕ್ತರಾಗಿ ಆಡಳಿತ ನಡೆಸಿರುವ ರಾಮದಾಸ್‌ ಅವರನ್ನು ಜಿಲ್ಲಾಧಿಕಾರಿಗಳು ಮಾತ್ಮ ಇಲಾಖೆಗೆ ಬಿಡುಗಡೆ ಮಾಡಿದರು. ಆದರೆ ಪೌರಾಯುಕ್ತ ರು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ತಡೆಯಾಜ್ಞೆ ತಂದಿದ್ದಾರೆ. ಇದು ನಗರ ನಾಗರಿಕರಿಗೆ ಮಾಡಿದ ಅಪಮಾನವಾಗಿದೆ ಎಂದರು
Read More News
T & CPrivacy PolicyContact Us