Download Now Banner

This browser does not support the video element.

ನಿಡಗುಂದಿ: ಆಲಮಟ್ಟಿಯಲ್ಲಿ ರೈತರ ಅಹವಾಲನ್ನು ಸ್ವೀಕಾರ ಮಾಡಿದ ಸಿಎಂ ಸಿದ್ದರಾಮಯ್ಯ, ರೈತರ ಕೊಟ್ಟ ಮನವಿ ಏನು..?

Nidagundi, Vijayapura | Sep 6, 2025
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ರೈತರ ಅಹವಾಲನ್ನು ಸಿಎಂ ಸಿದ್ದರಾಮಯ್ಯ ಸ್ವಿಕಾರ ಮಾಡಿದರು. ಆಲಮಟ್ಟಿಯ ಐಬಿ ಹೊರಭಾಗದಲ್ಲಿ ಮನವಿ ಸ್ವೀಕಾರ ಮಾಡಿದರು. ರೈತ ಮುಖಂಡರು ಹಾಗೂ ಸಂಘಟನೆಗಳ ಮುಖಂಡರಿಂದ ಮನವಿ ಸಲ್ಲಿಕೆ‌ ಮಾಡಲಾಯಿತು. ಈ ಸಂದರ್ಭದಲ್ಲಿ ಪಿಪಿಪಿ ಮಾದರೀಯ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಕೈ ಬಿಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಆರ್ ಬಿ ತಿಮ್ಮಾಪುರ ಸಿಎಂ ಗೆ ಸಾಥ್ ನೀಡಿದರು...
Read More News
T & CPrivacy PolicyContact Us