Install App
basavakalyannews
This browser does not support the video element.
ಬಸವಕಲ್ಯಾಣ: ಎಲ್ಲರು ಕೂಡಿ ಗಣೇಶ ಉತ್ಸವದ ಆಚರಿಸಿ, ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಬೇಕಿದೆ; ನಗರದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಸಲಹೆ
Basavakalyan, Bidar | Aug 22, 2025
ಬಸವಕಲ್ಯಾಣ: ಗಣೇಶ ಹಬ್ಬದ ನಿಮಿತ್ತ ನಗರದ ಸಿಪಿಐ ಕಚೇರಿ ಆವರಣದಲ್ಲಿ ಶಾಂತಿಸಭೆ ಜರುಗಿತು. ಹುಮನಾಬಾದನ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಮಾತನಾಡಿ, ಗಣೇಶ್ ಉತ್ಸವದ ವೇಳೆ ಪರಸ್ಪರ ಸಹಕಾರದೊಂದಿಗೆ ಎಲ್ಲರು ಕೂಡಿ ಸಂಭ್ರಮದಿಂದ ಮೆರವಣಿಗೆ ನಡೆಸಬೇಕು ಎಂದು ಸಲಹೆ ನೀಡಿದರು.
Share
Read More News
T & C
Privacy Policy
Contact Us
Your browser does not support JavaScript!