Download Now Banner

This browser does not support the video element.

ಬಸವಕಲ್ಯಾಣ: ಶಿವ ಸೃಷ್ಟಿ ನಿರ್ಮಾಣಕ್ಕೆ ₹700 ಕೋಟಿ ಅನುದಾನಕ್ಕೆ ಅಧಿವೇಶನದಲ್ಲಿ ಶಾಸಕ‌ ಶರಣು ಸಲಗರ್‌ ಬೇಡಿಕೆ, ಪಟ್ಟಣದಲ್ಲಿ ಮರಾಠಾ ಸಂಘಟನೆಗಳ ಸನ್ಮಾನ

Basavakalyan, Bidar | Aug 26, 2025
ಬಸವಕಲ್ಯಾಣ: ನಗರದ ಹೊರವಲಯದ ಸಸ್ತಾಪೂರ ಬಂಗ್ಲಾದ ಬಳಿ ನಿರ್ಮಿಸಲಾಗುತ್ತಿರುವ ಶಿವ ಸೃಷ್ಟಿಗೆ 700 ಕೋಟಿ ರೂ.‌ ಅನುದಾನ ಕಲ್ಪಿಸಬೇಕು ಎಂದು ವಿಧಾನ ಸಭೆ ಅಧಿವೇಶನದಲ್ಲಿ ಬೇಡಿಕೆ ಇಟ್ಟ ಸ್ಥಳೀಯ ಶಾಸಕ ಶರಣು ಸಲಗರ್ ಅವರಿಗೆ ನಗರದಲ್ಲಿ ಮರಾಠಾ ಸಮಾಜದ ವಿವಿಧ ಸಂಘಟನೆಗಳಿಂದ ಸನ್ಮಾನಿಸಿ, ಗೌರವಿಸಲಾಯಿತು
Read More News
T & CPrivacy PolicyContact Us