Download Now Banner

This browser does not support the video element.

ಚಳ್ಳಕೆರೆ: ನನ್ನಿವಾಳ ಗ್ರಾಮದಲ್ಲಿ ಮೇಕೆ ಮೇಲೆ ಚಿರತೆ ಅಟ್ಯಾಕ್, ಚಿರತೆಯನ್ನು ಧೈರ್ಯದಿಂದಲೇ ಓಡಿಸಿ ಮೇಕೆ ರಕ್ಷಿಸಿದ ರೈತ

Challakere, Chitradurga | Sep 4, 2025
ಚಳ್ಳಕೆರೆ:ಮೇಕೆ ಮೇಯಿಸಲು ಗ್ರಾಮದ ಬಳಿಯ ಗುಡ್ಡಕ್ಕೆ ಹೋಗಿದ್ದ ವೇಳೆ ರೈತನ ಎದುರಿಗೆ ಮೇಕೆ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 1ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೂರ್ತಿ ಎನ್ನುವ ರೈತ ತನ್ನ ಮೇಕೆಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದಾಗ ಒಮ್ಮೆಲೇ ಮೇಕೆಗಳ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ರೈತ ಮೂರ್ತಿ, ತಕ್ಷಣವೇ ಕೂಗಿಕೊಂಡು ಚಿರತೆಯ ಸಮೀಪ ಧೈರ್ಯದಿಂದ ಓಡಿ ಹೋಗಿ ಕಲ್ಲುಗಳನ್ನು ಚಿರತೆಯತ್ತ ಎಸೆದಿದ್ದಾನೆ.
Read More News
T & CPrivacy PolicyContact Us