Public App Logo
Profile Picture

ಚಿತ್ರದುರ್ಗ ಪಬ್ಲಿಕ್ ನ್ಯೂಸ್

@mahanthesh.h
125694Followers
14Following
ಚಿತ್ರದುರ್ಗ: ಜಿಲ್ಲೆಯ ಕ್ರೈಸ್ ವಸತಿ ಶಾಲೆ: 6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ
ಮೊಳಕಾಲ್ಮುರು: ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ 300 ಜನ ಮಕ್ಕಳಿಗೆ ಬಿಸಿಲಿನಲ್ಲಿಯೇ ಬಿಸಿಯೂಟ
ಚಳ್ಳಕೆರೆ: ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಉಚಿತ ತರಬೇತಿ ಕೇಂದ್ರ ಉದ್ಘಾಟಿಸಿದ ಸಂಸದ ಗೋವಿಂದ ಎಂ.ಕಾರಜೋಳ
ಮೊಳಕಾಲ್ಮುರು: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸ್ಮರಣಾರ್ಥವಾಗಿ ಬಲಿದಾನ್ ದಿವಸ್ ಆಚರಣೆ
ಚಳ್ಳಕೆರೆ: ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಿನ್ನೆಲೆ: ನಗರದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ
ಮೊಳಕಾಲ್ಮುರು: ಕೋನಸಾಗರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ನಾನಾ ಹಳ್ಳಿಗಳಲ್ಲಿ ಜೂನ್ 22ರಂದು ವಿದ್ಯುತ್ ವ್ಯತ್ಯಯ
ಮೊಳಕಾಲ್ಮುರು: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿ :ರಾಯಾಪುರ-ಮ್ಯಾಸರಹಟ್ಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
ಚಿತ್ರದುರ್ಗ: ಅಂಗವಿಕಲರ ಶಸ್ತ್ರಚಿಕಿತ್ಸೆಗೆ ನಗರಸಭೆಯಿಂದ ಸಹಾಯಧನ ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದವನಿಗೆ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಚಳ್ಳಕೆರೆ: ನಾಯಕನಹಟ್ಟಿ ಸಮೀಪದ ಕುದಾಪುರ ಕುರಿ ಫಾರಂನಲ್ಲಿ ನಡೆದ ಕುರಿಗಳ ಹರಾಜು ಪ್ರಕ್ರಿಯೆ ಸ್ಥಗಿತ
ಚಳ್ಳಕೆರೆ: ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ಕಾಣಿಸಿಕೊಂಡ ಕರಡಿ
ಚಿತ್ರದುರ್ಗ: ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ:ನಗರದಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ನ್ಯಾಯಾಧೀಶ ಸುದೀನ್ ಕುಮಾರ್ ಚಾಲನೆ
ಹೊಳಲ್ಕೆರೆ: ಚಿಕ್ಕಜಾಜೂರು ಗ್ರಾಮದಲ್ಲಿ  ಮೂಲ ಉತ್ಸವಮೂರ್ತಿ ಶ್ರೀ ಆಂಜನೇಯ ಸ್ವಾಮಿ 
ನೂತನ ದೇವಸ್ಥಾನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಚಂದ್ರಪ್ಪ
ಚಿತ್ರದುರ್ಗ: ನಗರದಲ್ಲಿ ಯೋಗ ನಡಿಗೆ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ
ಮೊಳಕಾಲ್ಮುರು: ತಮ್ಮೇನಹಳ್ಳಿ ಬಳಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ
ಚಳ್ಳಕೆರೆ: ಗೊರ್ಲಕಟ್ಟೆ ಗ್ರಾಮದಲ್ಲಿ ಕಳಪೆ ಈರುಳ್ಳಿ ಬೀಜ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರು
ಚಿತ್ರದುರ್ಗ: ವಿದ್ಯುತ್ ಖಾಸಗೀಕರಣ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟದ ಕುರಿತಾಗಿ ನಗರದಲ್ಲಿ  ರೈತ ಮುಖಂಡರಿಂದ ಪೂರ್ವಭಾವಿ ಸಭೆ
ಹೊಳಲ್ಕೆರೆ: ಮುತುಗದೂರು ಗ್ರಾಮದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ ಮಾಲೀಕರ ವಿರುದ್ಧ ರೈತರ ಆಕ್ರೋಶ
ಮೊಳಕಾಲ್ಮುರು: ಪಟ್ಟಣದ ಮುಖ್ಯ ಬೀದಿಗಳಲ್ಲಿ ಹೆಲ್ಮೆಟ್ ಜಾಗೃತಿ ಪ್ರಯುಕ್ತ ಪೊಲೀಸರಿಂದ ಬೈಕ್  ರ‍್ಯಾಲಿ
ಚಳ್ಳಕೆರೆ: ನಾಯಕನಹಟ್ಟಿ ಪಟ್ಟಣದಲ್ಲಿ ಖಾದ್ಯ ತೈಲ ಮಿತ ಬಳಕೆ ಜಾಗೃತಿ ಕಾರ್ಯಕ್ರಮ
ಮೊಳಕಾಲ್ಮುರು: ಸೂಲೇನಹಳ್ಳಿ ಗ್ರಾಮದ ಚರಂಡಿ ಸಮಸ್ಯೆಯನ್ನು ಪರಿಹರಿಸುವಂತೆ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಮತ್ತು ಗ್ರಾಮಸ್ಥರಿಂದ ಪ್ರತಿಭಟನೆ
ಚಿತ್ರದುರ್ಗ: ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರದಲ್ಲಿ ಜೂನ್.21 ರಂದು ನೀಟ್ ಮರು ಪರೀಕ್ಷೆ : ನಿಷೇಧಾಜ್ಞೆ ಜಾರಿ
ಚಿತ್ರದುರ್ಗ: ಬಾಪೂಜಿನಗರ,ತುರುವನೂರು ರಸ್ತೆ ಸೇರಿದಂತೆ ನಾನಾ ಭಾಗಗಳಲ್ಲಿ ಜೂ, 19ರಂದು ವಿದ್ಯುತ್ ವ್ಯತ್ಯಯ
ಚಿತ್ರದುರ್ಗ: ಸೋಮವಾರದಿಂದ ಜಿಲ್ಲೆಯಾದ್ಯಂತ ಕುಡಿಯವ ನೀರು ಸರಬರಾಜು ಸಮೀಕ್ಷೆ ಆರಂಭ:ನಗರದಲ್ಲಿ ಜಿ.ಪಂ ಸಿಇಒ ಡಾ.ಎಸ್.ಆಕಾಶ್
****
ಚಳ್ಳಕೆರೆ: ಜನ ವಿರೋಧಿ ವಿದ್ಯುತ್ ಖಾಸಗೀಕರಣ ಖಂಡಿಸಿ, ನಾಯಕನಹಟ್ಟಿ ಪಟ್ಟಣದಲ್ಲಿ ಪ್ರತಿಭಟನೆ
ಚಳ್ಳಕೆರೆ: ರೇಖಲಗೆರೆ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆಗೆ ಅಧಿಕೃತವಾಗಿ ಚಾಲನೆ