Public App Logo
Profile Picture

ಚಿತ್ರದುರ್ಗ ಪಬ್ಲಿಕ್ ನ್ಯೂಸ್

@mahanthesh.h
125159Followers
14Following
ಮೊಳಕಾಲ್ಮುರು: ಬೇಸಿಗೆಯ ಧಗೆಗೆ ಬಾಯಾರಿ ಬರುವ ಜನರಿಗೆ ರಾಂಪುರ ಗ್ರಾಮದಲ್ಲಿ ನೀರಿನ ಅರವಟಿಗೆ ಆರಂಭಿಸಿದ ಎಂ.ಡಿ ಮಂಜುನಾಥ್
ಮೊಳಕಾಲ್ಮುರು: ಗಡಿ ಗ್ರಾಮವಾದ ಹನುಮನಗುಡ್ಡದಲ್ಲಿ ಕುಡಿಯುವ ಹನಿ ನೀರಿಗೂ ತತ್ವಾರ, ಖಾಲಿ ಕೊಡ ಹಿಡಿದು ಪ್ರತಿನಿತ್ಯ ಹನಿ ನೀರಿಗೂ ಹೋರಾಡುವ ಗ್ರಾಮಸ್ಥರು
ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳ ಎರಡನೇ ಗುರುವಾರ ಆಯೋಜನೆ
ಉಚಿತ ಮೂತ್ರಕೋಶ ತಪಾಸಣೆ ಶಿಬಿರ
ಚಳ್ಳಕೆರೆ: ಗೋಪನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಬಣವೆ
ಮೊಳಕಾಲ್ಮುರು: ಜಿಲ್ಲಾಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ರೈತ ಸಂಘದ ಪ್ರತಿಭಟನೆ
ಚಿತ್ರದುರ್ಗ: ನಗರದ ಮಾದರ ಚೆನ್ನಯ್ಯ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಹಿರಿಯೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಿ. ಸುಧಾಕರ್
ಚಳ್ಳಕೆರೆ: ನಾಯಕನಹಟ್ಟಿಯಲ್ಲಿ ವಸಂತೋತ್ಸವದ ಸಂಭ್ರಮ
ಚಳ್ಳಕೆರೆ: ಬಿಸಿಯೂಟ ತಯಾರಿಸುವ ಮುನ್ನ ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಬೇಕು:ನಗರದಲ್ಲಿ ಶಾಸಕ ಟಿ. ರಘುಮೂರ್ತಿ
ಮೊಳಕಾಲ್ಮುರು: ದೇವಸಮುದ್ರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ
ಚಳ್ಳಕೆರೆ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು
ಚಳ್ಳಕೆರೆ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ದರ್ಶನ್ ಫೋಟೋ ಮತ್ತು ಪೋಸ್ಟರ್ ಹಿಡಿದು ಸಂಭ್ರಮಿಸಿದ ಅಭಿಮಾನಿಗಳು
ಹೊಳಲ್ಕೆರೆ: ಹೊಸಹಳ್ಳಿಯಲ್ಲಿ ಭತ್ತದ ಬಣವೆ ಹಾಗೂ ದನದ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಚಂದ್ರಪ್ಪ
ಹೊಳಲ್ಕೆರೆ: ಪಟ್ಟಣದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ, PM USHA-ಸಾಫ್ಟ್ ಕಾಂಪೊನೆಂಟ್ ವಿಭಾಗದಿಂದ ರಾಷ್ಟ್ರೀಯ ಸಮ್ಮೇಳನ
ಮೊಳಕಾಲ್ಮುರು: ಯರೇನಹಳ್ಳಿ ಗ್ರಾಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪೋಷಕರ ಮಹಾಸಭೆ ಉದ್ಘಾಟಿಸಿದ ಬಿಇಓ ನಿರ್ಮಲಾದೇವಿ
ಚಳ್ಳಕೆರೆ: ಪವಾಡ ಪುರುಷ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ರಥೋತ್ಸವಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಸ್ವಾಗತ
ಮೊಳಕಾಲ್ಮುರು: ಕೊಂಡ್ಲಹಳ್ಳಿ ಗ್ರಾಮದ ಸರ್ವೋದಯ ನ್ಯಾಷನಲ್ ಸ್ಕೂಲ್ ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಆಹಾರಮೇಳ
ಚಿತ್ರದುರ್ಗ: ಜಿಲ್ಲೆಯ ಗೋದಾಮುಗಳಿಗೆ ರಾಜ್ಯ ಬೀಜ ನಿಗಮದ ಅಧ್ಯಕ್ಷ ಅಂಜಿನಪ್ಪ ಭೇಟಿ,
ಬಿತ್ತನೆ ಬೀಜದ ದಾಸ್ತಾನು ಪರಿಶೀಲನೆ
ಮೊಳಕಾಲ್ಮುರು: ಕೋನಾಪುರದಲ್ಲಿ ಶ್ರೀ ಹಿರೇಬೊಮ್ಮಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಮಾರಮ್ಮ ದೇವಿಗಂಗಾ ಪೂಜೆ ನಾನಾ ಧಾರ್ಮಿಕ ಆಚರಣೆಗಳ ಮೂಲಕ ಚಾಲನೆ
ಚಿತ್ರದುರ್ಗ: ಪ್ರಯಾಣಿಕರ ಜೀವದ ಜೊತೆ ಡ್ರೈವರ್ ಚೆಲ್ಲಾಟ:ಭರಮಸಾಗರ-ಚಿತ್ರದುರ್ಗ ಮಧ್ಯೆ NH 48 ನಲ್ಲಿ ಘಟನೆ
ಚಿತ್ರದುರ್ಗ: ನಗರದಲ್ಲಿ ಹೆಚ್ಚಾದ ಮಂಗಳಮುಖಿಯರ ಕಾಟ, ವ್ಯಕ್ತಿಯೊಬ್ಬನ ಮೇಲೆ ದಬ್ಬಾಳಿಕೆ
ಚಿತ್ರದುರ್ಗ: ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಮೂರು ದಿನಗಳ ತಾಲೂಕಿನ ರೈತರಿಗೆ ತರಬೇತಿ ಕಾರ್ಯಕ್ರಮ
ಚಿತ್ರದುರ್ಗ: ಕೂನಬೇವು ಗ್ರಾಮದಲ್ಲಿ ನಿವೃತ್ತ ಯೋಧನ ಮನೆಗೆ ಭೇಟಿ ನೀಡಿದ ಶಾಸಕ ಟಿ.ರಘು ಮೂರ್ತಿ
ಚಳ್ಳಕೆರೆ: ನಗರದಲ್ಲಿ ಪ್ರವಾಸಿಗರಿಗೆ ಬಳಕೆಗೆ ಬಾರದೆ ಸಂಪೂರ್ಣವಾಗಿ ಪಾಳುಬಿದ್ದ ಯಾತ್ರಿ ನಿವಾಸ
ಚಿತ್ರದುರ್ಗ: ನಗರದಲ್ಲಿ ಹೋಳಿ ಹಬ್ಬದ ಸಂಭ್ರಮ, ಕುಣಿದು ಕುಪ್ಪಳಿಸಿದ ಮಾರ್ವಾಡಿ ಮಹಿಳೆಯರು