Public App Logo
Profile Picture

ಚಿತ್ರದುರ್ಗ ಪಬ್ಲಿಕ್ ನ್ಯೂಸ್

@mahanthesh.h
125317Followers
14Following
ಮೊಳಕಾಲ್ಮುರು: ವಯೋ ನಿವೃತ್ತಿ ಹೊಂದಿದ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಂಗಪ್ಪಗೆ ಪಟ್ಟಣದಲ್ಲಿ ಬೀಳ್ಕೊಡುಗೆ ಸಮಾರಂಭ
ಚಳ್ಳಕೆರೆ: ನಡೆದಾಡುವ ದೇವರಂದೇ ಪ್ರಖ್ಯಾತ ಗಳಿಸಿರುವ ಡಾ. ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ನಿಮಿತ್ತ ನಗರದಲ್ಲಿ ಅನ್ನದಾಸೋಹ
ಚಳ್ಳಕೆರೆ: ಸೌತೆ ಬೆಳೆಗೆ ಕಳೆ ನಾಶಕ ಸಿಂಪಡಿಸಿ ನಾಶಪಡಿಸಿದ ಕಿಡಿಗೇಡಿಗಳು, ಹೊಟ್ಟೆಜ್ಜಪ್ಪನ ಕಪ್ಲೆಯಲ್ಲಿ ಘಟನೆ
ಮೊಳಕಾಲ್ಮುರು: ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಬಂಧನ
ಮೊಳಕಾಲ್ಮುರು: ನಾನಾ ಬೇಡಿಕೆಗಳನ್ನು ಈಡೇರಿಸವಂತೆ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ
ಚಳ್ಳಕೆರೆ: ಹಳೆ ಮಳಿಗೆಗಳ ತ್ಯಾಜ್ಯ ಮಣ್ಣನ್ನು ಹೊಂಡ ಮುಚ್ಚಲು ಬಳಸುವಂತೆ ನಗರದ 
2ನೇ ವಾರ್ಡ್ ನಿವಾಸಿಗಳಿಂದ ನಗರಸಭೆ ಆಯುಕ್ತರಿಗೆ ಮನವಿ
ಚಳ್ಳಕೆರೆ: ನಗರದಲ್ಲಿ ಮುಂದುವರೆದ ಹಳೆ ವಾಣಿಜ್ಯ ಕಟ್ಟಡಗಳ ತೆರವು ಕಾರ್ಯಚರಣೆ
ಚಿತ್ರದುರ್ಗ: ಪ್ರತಿ ತಿಂಗಳ ಮೊದಲನೇ ಬುಧವಾರದಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಉಚಿತ ಹೃದಯ ತಪಾಸಣೆ
ಮೊಳಕಾಲ್ಮುರು: ಕೊಂಡ್ಲಹಳ್ಳಿ ಗ್ರಾಮದಲ್ಲಿ ಗುಡಗು ಸಿಡಿಲಿನ ಅಬ್ಬರದ ಮಳೆ
ಚಳ್ಳಕೆರೆ: ನೆಲಕಚ್ಚಿದ ಟೊಮೊಟೊ ಬೆಲೆ, ನಷ್ಟದಲ್ಲಿ ಜೋಗಿಹಟ್ಟಿ ಗ್ರಾಮದ ರೈತ
ಮೊಳಕಾಲ್ಮುರು: ರಾಂಪುರ ಪೊಲೀಸ್ ಠಾಣೆಯ ಆವರಣದಲ್ಲಿ ಜನ ಸಂಪರ್ಕ ಸಭೆ
ಮೊಳಕಾಲ್ಮುರು: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಯುವಜನರ ಸಂಪರ್ಕಸಭೆ
ಚಳ್ಳಕೆರೆ: ನಗರಂಗೆರೆ ಗ್ರಾಮದಲ್ಲಿರುವ ರಾಧಾಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ: ನಗರದಲ್ಲಿ ಅದ್ದೂರಿಯಾಗಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮ
ಮೊಳಕಾಲ್ಮುರು: ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಮಹಾವೀರ ಜಯಂತಿ ಕಾರ್ಯಕ್ರಮ ಆಚರಣೆ
ಮೊಳಕಾಲ್ಮುರು: ಮೇವಿಲ್ಲದೆ ಬಳಲುತ್ತಿದ್ದ ಮುತ್ತಿಗಾರಹಳ್ಳಿ ದೇವರ ಎತ್ತುಗಳಿಗೆ ಆಸರೆಯಾದ ಶ್ರೀ ಜಪಾನಂದ ಸ್ವಾಮೀಜಿ
ಚಳ್ಳಕೆರೆ: ನೇರ್ಲಗುಂಟೆ ಗ್ರಾಮದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಅನಾವರಣ, ರಾವಣನ ಪಾತ್ರದಲ್ಲಿ ಮಿಂಚಿದ ಮಾಜಿ ಶಾಸಕ ತಿಪ್ಪೇಸ್ವಾಮಿ
ಮೊಳಕಾಲ್ಮುರು: ವೆಂಕಟಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಶ್ರೀ ಮಾರಮ್ಮ ದೇವಿ ಗಂಗಾಪೂಜೆ ಮತ್ತು ಓಕಳಿಕೊಂಡ ಮಹೋತ್ಸವ
ಚಳ್ಳಕೆರೆ: ನಗರಸಭೆ ವ್ಯಾಪ್ತಿಯಲ್ಲಿ ಮುಂದುವರೆದ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ
ಚಳ್ಳಕೆರೆ: ವಿಮೆ ಹಾಗೂ ಎಫ್ ಸಿ ಇಲ್ಲದೇ ನಗರದಿಂದ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಂಡ ಆರ್ ಟಿಒ ಅಧಿಕಾರಿಗಳು
ಚಿತ್ರದುರ್ಗ: ನಿಗದಿತ ಸಮಯದೊಳಗೆ ಜನನ-ಮರಣ ನೋಂದಣಿ ಮಾಡಿ:ನಗರದಲ್ಲಿ ನಡೆದ ನಾಗರೀಕ ನೋಂದಣಿ ಪದ್ದತಿ ಸಮನ್ವಯ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ
ಚಳ್ಳಕೆರೆ: ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಕುರಿತಾಗಿ ನಾಯಕನಹಟ್ಟಿಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಸುದ್ದಿಗೋಷ್ಠಿ
ಮೊಳಕಾಲ್ಮುರು: ಬೊಮ್ಮದೇವರಹಳ್ಳಿಯ ಮನೆಯೊಂದರಲ್ಲಿ ಸಿಲಿಂಡ‌ರ್ ರೆಗ್ಯೂಲೇಟರ್‌ನಲ್ಲಿ ಗ್ಯಾಸ್ ಸೋರಿಕೆ; ಬೆಂಕಿ ತಗುಲಿ ಇಬ್ಬರು ಸಾವು
ಚಳ್ಳಕೆರೆ: ಸಂಪೂರ್ಣವಾಗಿ ಶಿಥಿಲಾವಸ್ತೆಗೆ ತಲುಪಿದ ರೇಣುಕಾಪುರ ಗ್ರಾಮದ ಸರ್ಕಾರಿ ಶಾಲೆ
ಚಿತ್ರದುರ್ಗ: ಮರ್ಲಹಳ್ಳಿ ಬಳಿ ಕ್ರಷರ್ ಗೆ ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ
ಚಿತ್ರದುರ್ಗ ಪಬ್ಲಿಕ್ ನ್ಯೂಸ್ (@mahanthesh.h) | Public App