Public App Logo
Profile Picture

ಚಿತ್ರದುರ್ಗ ಪಬ್ಲಿಕ್ ನ್ಯೂಸ್

@mahanthesh.h
125738Followers
14Following
ಚಳ್ಳಕೆರೆ: ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಗೋಪನಹಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಜನರಿಂದ ವಿಶೇಷ ಪೂಜೆ
ಚಿತ್ರದುರ್ಗ: ನಗರದಲ್ಲಿ ಅತ್ತೆ-ಸೊಸೆಯರ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆ ಆಪ್ತ ಸಮಾಲೋಚನಾ ಶಿಬಿರದಲ್ಲಿ ಟಿಹೆಚ್‍ಇಒ ಬಿ.ಮೂಗಪ್ಪ
ಹಿರಿಯೂರು: ಸುಸ್ಥಿರ ಇಳುವರಿಗೆ ಸಾವಯವ ಕೃಷಿ ಪದ್ಧತಿ ಸೂಕ್ತ: ಬಬ್ಬೂರು ಫಾರಂನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಚಳ್ಳಕೆರೆ: ನಗರದಲ್ಲಿ ನ್ಯಾಯಾಲಯದ ಎದುರೇ  ವಿದ್ಯಾರ್ಥಿಗಳ ಘರ್ಷಣೆ; ವಿಡಿಯೋ ವೈರಲ್ ವಿಡಿಯೋ
ಚಳ್ಳಕೆರೆ: ರಾಮಜೋಗಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ನೀಡುವಂತೆ ಗ್ರಾಪಂ ಕಚೇರಿ ಮುಂದೆ ದನಗಳನ್ನು ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದ ಜನರು
ಮೊಳಕಾಲ್ಮುರು: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಕುರಿತಾಗಿ ಸುದ್ದಿಗೋಷ್ಠಿ
ಮೊಳಕಾಲ್ಮುರು: ಮಾಚೇನಹಳ್ಳಿ ಗ್ರಾಮದಲ್ಲಿ ಸಣ್ಣ ಮೊಹರಂ ಹಬ್ಬದ ಸಂಭ್ರಮ
ಮೊಳಕಾಲ್ಮುರು: ಕೋನಾಪುರ ಕ್ರಾಸ್ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್, ಮೂರು ಮಂದಿ ಸಾವು
ಚಿತ್ರದುರ್ಗ: ಜೋಗಿಮಟ್ಟಿ ಮುಕ್ತಿಧಾಮದಲ್ಲಿ  ಸರ್ಕಾರಿ ಗೌರವಗಳೊಂದಿಗೆ ಮಾಜಿ ರಾಜ್ಯಸಭೆ ಸದಸ್ಯ ಹನುಮಂತಪ್ಪ ಅಂತ್ಯಕ್ರಿಯೆ
ಮೊಳಕಾಲ್ಮುರು: ಕೊಂಡ್ಲಹಳ್ಳಿ ಗ್ರಾಮದಲ್ಲಿ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ
ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಚುನಾವಣೆ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ರಹಸ್ಯ ಚರ್ಚೆ ನಡೆಸಿದ ಸಿಎಂ ಡಿಕೆ ಶಿವಕುಮಾರ್
ಚಿತ್ರದುರ್ಗ: ಮಾಜಿ ರಾಜ್ಯಸಭಾ ಸದಸ್ಯ ಹನುಮಂತಪ್ಪ ಅವರ ಪಾರ್ಥಿವ ಶರೀರ ಸೈನ್ಸ್ ಕಾಲೇಜು ಅವರಣಕ್ಕೆ ರವಾನೆ
ಮೊಳಕಾಲ್ಮುರು: ಪಟ್ಟಣದಲ್ಲಿ ಚುರುಕುಗೊಂಡ ಎಫ್ಐಆರ್ ಪ್ರಕ್ರಿಯೆ: ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಿಎಲ್ ಓ
ಮೊಳಕಾಲ್ಮುರು: ಭೋವಿ ಜನೋತ್ಸವ ಕಾರ್ಯಕ್ರಮದ ಹಿನ್ನೆಲೆ ಹಾನಗಲ್ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ
ಚಳ್ಳಕೆರೆ: ಮುಂಗಾರು ಮಳೆ ಕೊರತೆ : ಬೆಳೆ ಉಳಿಸಿಕೊಳ್ಳಲು ಸ್ಪೀಂಕ್ಲರ್ ಮೂಲಕ ನೀರು ಹರಿಸಲು ಮುಂದಾದ ದೊಡ್ಡ ಗೊಲ್ಲರಹಟ್ಟಿ ಗ್ರಾಮದ ರೈತ
ಚಿತ್ರದುರ್ಗ: ಮಾಜಿ ರಾಜ್ಯಸಭೆ ಸದಸ್ಯ ಹನುಮಂತಪ್ಪ ನಿಧನ ಹಿನ್ನೆಲೆ ಅಂತ್ಯಕ್ರಿಯೆಗೆ ಆಗಮಿಸಲಿರುವ ಡಿಸಿಎಂ ಪರಮೇಶ್ವರ್
ಮೊಳಕಾಲ್ಮುರು: ಬರದ ನಾಡಲ್ಲಿ ಪಚ್ಚೆ ಬಾಳೆ ಬೆಳೆದು ಬದುಕು ಹಸನಾಗಿಸಿಕೊಂಡ ಎನ್ ಆರ್ ಕೊಂಡಾಪುರ ಗ್ರಾಮದ ರೈತ
ಮೊಳಕಾಲ್ಮುರು: ಕರ್ನಾಟಕ ದ್ರಾಕ್ಷರಸ ಮತ್ತು ವೈನ್ ಬೋರ್ಡ್ ನಿಗಮ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ನಾನಾ ಕಾರ್ಯಕ್ರಮಗಳು
ಮೊಳಕಾಲ್ಮುರು: ಕೊಂಡ್ಲಹಳ್ಳಿ ಗ್ರಾಮದಲ್ಲಿ ಮಧ್ಯವರ್ಜನ ಶಿಬಿರ
ಮೊಳಕಾಲ್ಮುರು: ಯರ್ರೇನಹಳ್ಳಿ ಹೊಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿಲ್ಲದೇ ಮಕ್ಕಳ ಪರದಾಟ
ಮೊಳಕಾಲ್ಮುರು: ಪಕ್ಕುರ್ತಿ ಗ್ರಾಮದಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ
ಚಿತ್ರದುರ್ಗ: ಮಾರುತಿ ನಗರದಲ್ಲಿ ಮಹಿಳಾ ತ್ಯಾಜ್ಯ ಶ್ರಮಿಕರಿಗೆ ಕಾನೂನು ಅರಿವು ಜಾಗೃತಿ
ಚಳ್ಳಕೆರೆ: ನಗರದಲ್ಲಿ ವಿಶೇಷ ಚೇತನರಿಗೆ ವಿವಿಧ ಸಾಧನಾ ಸಲಕರಣೆ ವಿತರಿಸಿದ ಶಾಸಕ ಟಿ.ರಘುಮೂರ್ತಿ
ಮೊಳಕಾಲ್ಮುರು: ಕಾಟನಾಯಕನಹಳ್ಳಿ ಗ್ರಾಮಕ್ಕೆ ಬಿಜೆಪಿ ರೈತ ಮೋರ್ಚಾದಿಂದ ಬರ ವೀಕ್ಷಣೆ
ಮೊಳಕಾಲ್ಮುರು: ದೇವಸಮುದ್ರ ಹಾಗೂ ಕೋನಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಎನ್ ವೈ ಗೋಪಾಲಕೃಷ್ಣ