Download Now Banner

This browser does not support the video element.

ಬಂಗಾರಪೇಟೆ: ನಗರದಲ್ಲಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಮಾಡಿದ ಕಿಡಿಕೇಡಿಗಳನ್ನು ಬಂಧಿಸಲು ಒತ್ತಾಯಿಸಿ ಎಸ್.ಪಿ.ಗೆ ಹಿಂದು ಜಾಗರಣೆ ವೇದಿಕೆಯಿಂದ ಮನವಿ

Bangarapet, Kolar | Sep 8, 2025
ಈದ್ ಮಿಲಾದ್ ಹಬ್ಬದ ಆಚರಣೆ ವೇಳೆಯಲ್ಲಿ ಕೆಲವು ಯುವಕರು ಅನ್ಯ ದೇಶವೊಂದರ ಬಾವುಟವನ್ನು ಪ್ರದರ್ಶಿಸುವ ಮೂಲಕ ಕಾನೂನು ಕಟ್ಟಳೆಗಳನ್ನು ಮೀರಿ ಅತಿರೇಕದ ವರ್ತನೆಯನ್ನು ತೋರಿದ್ದು,ಅವರನ್ನು ಬಂಧಿಸಿ‌ ಕಾನೂನು ಕ್ರಮ‌ತೆಗೆದು ಕೊಳ್ಳಬೇಕೆಂದು ಸೋಮವಾರ ಹಿಂದೂ ಜಾಗರಣೆ ವೇದಿಕೆ ವತಿಯಿಂದ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಮಾಡಿದ ಕಿಡಿಕೇಡಿಗಳನ್ನು ಬಂಧಿಸಲು ಒತ್ತಾಯಿಸಿ ಎಸ್.ಪಿ.ಶಿವಾಂಶು ರಜಪೂತ್ ರವರಿಗೆ ಪಟ್ಟಣದ ಪೊಲೀಸ್ ಠಾಣೆಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ.
Read More News
T & CPrivacy PolicyContact Us