Download Now Banner

This browser does not support the video element.

ಗುಳೇದಗುಡ್ಡ: ಜ್ಞಾನಾರ್ಜನೆಯತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಲಿ : ಪಟ್ಟಣದಲ್ಲಿ ಪ್ರೊ. ಮಂಜಣ್ಣ ವಿದ್ಯಾರ್ಥಿಗಳಿಗೆ ಸಲಹೆ

Guledagudda, Bagalkot | Sep 8, 2025
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ಪಾಲಕರು ಮಕ್ಕಳಿಗೆ ಓದಿನ ಪೂರಕವಾಗುವ ರೀತಿಯಲ್ಲಿ ವಾತಾವರಣ ಮನೆಯಲ್ಲಿ ರೂಪಿಸಬೇಕು ವಿದ್ಯಾರ್ಥಿಗಳ ಆಸಕ್ತಿ ಅನುಗುಣವಾಗಿ ಶಿಕ್ಷಕರು ಪಾಠ ಬೋಧನೆ ಮಾಡಬೇಕು ಎಂದು ಪ್ರೊ. ಮಂಜಣ್ಣ ಹೇಳಿದರು
Read More News
T & CPrivacy PolicyContact Us