Download Now Banner

This browser does not support the video element.

ಬಸವಕಲ್ಯಾಣ: ಬಸವಣ್ಣನ ಅರಿವಿನ ಮನೆಗೆ ಸಂಬಂಧಿಸಿದಂತೆ ಶಾಸಕ ಸಲಗರ್ ವಿವಾದಾತ್ಮಕ ಹೇಳಿಕೆ; ನಗರದಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ತೀವ್ರ ಖಂಡನೆ

Basavakalyan, Bidar | Aug 28, 2025
ಬಸವಕಲ್ಯಾಣ: ವಿಶ್ವ ಗುರು ಬಸವಣ್ಣ ನವರ ಐತಿಹಾಸಿಕ ಅರಿವಿನ‌ ಮನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಶರಣು ಸಲಗರ್ ಹಾಗೂ ಭಾಲ್ಕಿ ಶ್ರೀ ಬಸವಲಿಂಗ ಪಟ್ಟದ್ದೆವರು ನೀಡಿದ ವಿವಾದಾತ್ಮಕ ಹೇಳಿಕೆಗೆ ನಗರದಲ್ಲಿ ಶ್ರೀ ಮಹಾತ್ಮ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ
Read More News
T & CPrivacy PolicyContact Us