Download Now Banner

This browser does not support the video element.

ಚಡಚಣ: ಅಪಾರ ಪ್ರಮಾಣದ ಭಾರೀ ಮಳೆ ಹಿನ್ನೆಲೆ, ಪಟ್ಟಣದ ಗೊಬ್ಬರದ ಅಂಗಡಿಗೆ ನುಗ್ಗಿದ ಮಳೆ ನೀರು, ಲಕ್ಷಾಂತರ ಮೌಲ್ಯದ ಗೊಬ್ಬರ ಹಾನಿ

Chadachan, Vijayapura | Sep 24, 2025
ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯ ಪರಿಣಾಮ ಅದರಲ್ಲೂ ಚಡಚಣ ಪಟ್ಟಣದಲ್ಲಿ ಅಪಾರ ಯೂರಿಯಾ ಗೊಬ್ಬರ ನೀರು ಪಾಲಾಗಿದೆ. ಕೊರಮಂಡಲ ಕಂಪನಿಯ ಔಟ್ ಲೇಟ್‌ ಗೋಡವನ್ ಗೆ ನೀರು ನುಗ್ಗಿದ್ದು ಬರೊಬ್ಬರಿ 7 ಲಕ್ಷ ಮೌಲ್ಯದ ರಾಸಾಯನಿಕ ಗೊಬ್ಬರ ನೀರಲ್ಲಿ ಹೋಮವಾಗಿದೆ. 2 ಸಾವಿರಕ್ಕು ಅಧಿಕ ಗೊಬ್ಬರ ಪ್ಯಾಕೇಟ್‌ಗಳನ್ನ ಇಡಲಾಗಿತ್ತು, ಇದರಲ್ಲಿ 600 ಪ್ಯಾಕೇಟ್ ಸಂಪೂರ್ಣವಾಗಿ ನೀರಲ್ಲಿ ಹಾಳಾಗಿವೆ...
Read More News
T & CPrivacy PolicyContact Us